ಬೆಳಗಾವಿ ಬಿಜೆಪಿ ನಾಯಕರಿಂದ ಬಾಗಲಕೋಟ ಉಪಚುನಾವಣೆಯಲ್ಲಿ ಭರ್ಜರಿ ಪ್ರಚಾರ

ಬೆಳಗಾವಿ ಬಿಜೆಪಿ ನಾಯಕರಿಂದ ಬಾಗಲಕೋಟ ಉಪಚುನಾವಣೆಯಲ್ಲಿ ಭರ್ಜರಿ ಪ್ರಚಾರ Belagavi BJP leaders campaign hard in Bagalkot by-election

ಬಾಗಲಕೋಟೆ 06 : 9 ರಂದು ನಡೆಯುವ ಉಪಚುನಾವಣೆಯ ನಿಮಿತ್ತ ಇಂದು ಭಾಜಪಾ ಕರ್ನಾಟಕದ ದಿಗ್ಗಜರ ಜೊತೆ ಬಂಜಾರ ಸಮಾಜ, ಬ್ರಾಹ್ಮಣ ಸಮಾಜ ಹಾಗೂ ಇತರ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ ಬಿಜೆಪಿ  ಅಭ್ಯರ್ಥಿ ಈರಣ್ಣ  ಚರಂತಿಮಠ ಅವರ ಪರವಾಗಿ ಪ್ರಚಾರ ಮಾಡಿ ಮತಯಾಚನೆ ಮಾಡಲಾಯಿತು.  ಮಾಜಿ ಮುಖ್ಯಮಂತ್ರಿಗಳು ಹಾಗೂ ರೈತ ನಾಯಕರಾದ  ಬಿ.ಎಸ್ ಯಡಿಯೂರ​‍್ಪನವರು, ಕೇಂದ್ರ ಸಚಿವರಾದ  ಪ್ರಹ್ಲಾದ ಜೋಶಿ, ಪರಿಷತ್ ಸದಸ್ಯರಾದ  ಪಿ.ಎಸ್ ಪೂಜಾರ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಬೆಳಗಾವಿ ದಕ್ಷಿಣದ ಶಾಸಕರಾದ ಅಭಯ ಪಾಟೀಲ, ಮಾಜಿ ಶಾಸಕರಾದ  ಸಂಜಯ ಪಾಟೀಲ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ  ಸೇರಿದಂತೆ ಪಕ್ಷದ ವರಿಷ್ಠರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಬಾಗಲಕೋಟ ಕ್ಷೇತ್ರದ ಎಲ್ಲ ಕಡೆಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಪಕ್ಷದ ಅಭ್ಯರ್ಥಿ ಗೆಲುವಿಗೆ ಉನ್ನತ ಮಟ್ಟದ ಪ್ರಚಾರ ಕೈಗೊಂಡರು.