ಕರೂರ ವ್ಯಕ್ತಿ ಕಾಣೆ: ಠಾಣೆಗೆ ತಿಳಿಸಲು ಪೊಲೀಸರ ಮನವಿ
Basavaraja Parasappa Surve is missing
ರಾಣೇಬೆನ್ನೂರು 21 : ತಾಲ್ಲೂಕಿನ ಕರೂರು ಗ್ರಾಮದ ಮನೆಯಿಂದ ಹೊರಹೋದ ವ್ಯಕ್ತಿ ಕಾಣಿಯಾಗಿರುವ ಕುರಿತು ಇಲ್ಲಿನ ಕುಮಾರಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸವರಾಜ ಪರಸಪ್ಪ ಸುರ್ವೆ (42) ಕಾಣೆಯಾದ ವ್ಯಕ್ತಿ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಕಾಣೆಯಾದ ವ್ಯಕ್ತಿಯು ಎತ್ತರ 173 ಸೆ.ಮೀ, ಸಾದಗಪ್ಪು ಮೈಬಣ್ಣ, ಕೋಲು ಮುಖ, ಬಲಗೈ ಮೊಣಕೈ ಕೆಳಗೆ ಬಿ ಹಜ್ಜಿ ಗುರುತು ಸಾಧರಣಾ ಮೈಕಟ್ಟು, ಕೆಂಪು ಬಣ್ಣದ ಶರ್ಟ ನೀಲಿ ಬಣ್ಣದ ಚೆಕ್ಷ ಲುಂಗಿ ಧರಿಸಿದ್ದಾನೆ. ಕಂಡುಬಂದಲ್ಲಿ ತಾಲೂಕಿನ ಕುಮಾರಪಟ್ಟಣ ಪೋಲಿಸ್ ಠಾಣೆಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಊ21-ಖಓಖ01-ಓಇಘಖ. ಂಓಆ. ಕಊಓಖಿಓ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 