ಕರೂರ ವ್ಯಕ್ತಿ ಕಾಣೆ: ಠಾಣೆಗೆ ತಿಳಿಸಲು ಪೊಲೀಸರ ಮನವಿ
Basavaraja Parasappa Surve is missing
ರಾಣೇಬೆನ್ನೂರು 21 : ತಾಲ್ಲೂಕಿನ ಕರೂರು ಗ್ರಾಮದ ಮನೆಯಿಂದ ಹೊರಹೋದ ವ್ಯಕ್ತಿ ಕಾಣಿಯಾಗಿರುವ ಕುರಿತು ಇಲ್ಲಿನ ಕುಮಾರಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸವರಾಜ ಪರಸಪ್ಪ ಸುರ್ವೆ (42) ಕಾಣೆಯಾದ ವ್ಯಕ್ತಿ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಕಾಣೆಯಾದ ವ್ಯಕ್ತಿಯು ಎತ್ತರ 173 ಸೆ.ಮೀ, ಸಾದಗಪ್ಪು ಮೈಬಣ್ಣ, ಕೋಲು ಮುಖ, ಬಲಗೈ ಮೊಣಕೈ ಕೆಳಗೆ ಬಿ ಹಜ್ಜಿ ಗುರುತು ಸಾಧರಣಾ ಮೈಕಟ್ಟು, ಕೆಂಪು ಬಣ್ಣದ ಶರ್ಟ ನೀಲಿ ಬಣ್ಣದ ಚೆಕ್ಷ ಲುಂಗಿ ಧರಿಸಿದ್ದಾನೆ. ಕಂಡುಬಂದಲ್ಲಿ ತಾಲೂಕಿನ ಕುಮಾರಪಟ್ಟಣ ಪೋಲಿಸ್ ಠಾಣೆಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಊ21-ಖಓಖ01-ಓಇಘಖ. ಂಓಆ. ಕಊಓಖಿಓ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 