ಸವದತಿ ್ತ09: ಪಟ್ಟಣದ ರಜಪೂತ ಸಮಾಜದ ಹಿರಿಯ ವಕೀಲರಾದ ಶ್ರೀಯುತ ಬಾಳಾಸಿಂಗ ಹಿರಾಸಿಂಗ ರಜಪೂತರವರು ದಿ.08 ರಂದು ರಾತ್ರಿ 09 ಘಂಟಿಗೆ ದೈವಾದಿನರಾದರು ಎಂದು ತಿಳಿಸಲು ವಿಷಾದಸುತ್ತೇವೆ. ಮೃತರ ಅಂತ್ಯಕ್ರಿಯೆಯನ್ನು ಸವದತ್ತಿ ಪಟ್ಟಣದ ಂಕಒಅ ಹತ್ತಿರ ಇರುವ ಕಲ್ಮಠದ ರುದ್ರಭೂಮಿಯಲಿ ್ಲದಿ. 09 ರಂದು ಮಧ್ಯಾನ 11 ಘಂಟಿಗೆ ನೆರವೇರುವುದು.
ದುಃಖತಪ್ತ ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಮತು ರಜಪೂತ ಕುಟುಂಬ ಹಾಗು ಅಪಾರ ಬಂಧುಬಳಗ ಸವದತ್ತಿ