ಬಾಳಾಸಿಂಗ ಹಿರಾಸಿಂಗ ರಜಪೂತ ನಿಧನ
Balasingh Hirasingh Rajput passes away
ಸವದತಿ ್ತ09: ಪಟ್ಟಣದ ರಜಪೂತ ಸಮಾಜದ ಹಿರಿಯ ವಕೀಲರಾದ ಶ್ರೀಯುತ ಬಾಳಾಸಿಂಗ ಹಿರಾಸಿಂಗ ರಜಪೂತರವರು ದಿ.08 ರಂದು ರಾತ್ರಿ 09 ಘಂಟಿಗೆ ದೈವಾದಿನರಾದರು ಎಂದು ತಿಳಿಸಲು ವಿಷಾದಸುತ್ತೇವೆ. ಮೃತರ ಅಂತ್ಯಕ್ರಿಯೆಯನ್ನು ಸವದತ್ತಿ ಪಟ್ಟಣದ ಂಕಒಅ ಹತ್ತಿರ ಇರುವ ಕಲ್ಮಠದ ರುದ್ರಭೂಮಿಯಲಿ ್ಲದಿ. 09 ರಂದು ಮಧ್ಯಾನ 11 ಘಂಟಿಗೆ ನೆರವೇರುವುದು.
ದುಃಖತಪ್ತ ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಮತು ರಜಪೂತ ಕುಟುಂಬ ಹಾಗು ಅಪಾರ ಬಂಧುಬಳಗ ಸವದತ್ತಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 