ಕೊನೆಗೂ ಪೊಲೀಸರ ವಶವಾದ ಬೈರತಿ ಬಸವರಾಜ

ಕೊನೆಗೂ ಪೊಲೀಸರ ವಶವಾದ ಬೈರತಿ ಬಸವರಾಜ Bairati Basavaraj finally captured by the police


ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದ ಐದನೇ ಆರೋಪಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರನ್ನು ಕೆಂಪೇಗೌಡ ಅಂತರರ​‍್್ಟರಾಯ "ಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಸಿಐಡಿ ಪೊಲೀಸರು ವಶಕ್ಕೆ ಪಡೆದು

ಕೊಂಡರು

ಸಿಐಡಿ ಕಚೇರಿಗೆ ಅವರನ್ನು ಕರೆತಂದು ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ

ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ನೀರೀಕ್ಷಣಾ ಜಾ"ುನು ಅರ್ಜಿಯೂ ವಜಾಗೊಂಡ ಬೆನ್ನಲ್ಲೇ ಬೈರತಿ ಬಸವರಾಜ ಅವರ ಬಂಧನಕ್ಕೆ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು

ಗುಜರಾತ್ನಿಂದ "ಮಾನದ ಮೂಲಕ ನಗರಕ್ಕೆ ಬರುತ್ತಿರುವ ಮಾ"ತಿ ತಿಳಿದು "ಮಾನ ನಿಲ್ದಾಣದ ಬಳಿ ಸಿಐಡಿ ಪೊಲೀಸರು ಕಾದಿದ್ದರು. "ುರ್ನಲ್ 1ರಲ್ಲಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.