2025-26ನೇ ಸಾಲಿನ ಕೇಂದ್ರ ಆರ್ಥಿಕ ನೀತಿ ಕೈಬಿಡುವಂತೆ ಮನವಿ
Appeal to abandon the Central Economic Policy for 2025-26
ಹೊಸಪೆಟೆ 15:ಸದರಿ ಮನವಿಯಲ್ಲಿಕೇಂದ್ರ ಸರ್ಕಾರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ, ಕುಟುಂಬ ಪಿಂಚಣಿದಾರರ ವೇತನವನ್ನು ಪುರಸ್ಕರಿಸಲು ಈಗಾಗಲೆ 8ನೇ ವೇತನಆಯೋಗವನ್ನುರಚನೆ ಮಾಡಿದೆ. ಕೇಂದ್ರ ಸರ್ಕಾರವು ದಿನಾಂಕ : 25.03.2025 ರಂದು ಲೋಕಸಭೆಯಲ್ಲಿಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ರವರುಆರ್ಥಿಕ ಬಿಲ್ಲನ್ನು ಮಂಡಿಸುವಾಗ ದಿನಾಂಕ : 01.04.2026ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ, ಪಿಂಚಣಿ ಮತ್ತುಕುಟುಂಬ ಪಿಂಚಣಿಯನ್ನು ಪುರಸ್ಕರಿಸಲು ಸಾಧ್ಯವಾಗುವುದಿಲ್ಲವೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಇದರಿಂದ ದಿನಾಂಕ : 01.04.2026ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ, ಪಿಂಚಣಿ ಮತ್ತುಕುಟುಂಬ ಪಿಂಚಣೀದಾರರಿಗೆಆರ್ಥಿಕ ಸಂಕಷ್ಟಕೊಳಗಾಗುತ್ತಾರೆ.ಆದಕಾರಣಕೇಂದ್ರ ಸರ್ಕಾರದ ನೀತಿಯನ್ನುಕೈಬಿಡುವಂತೆ ಖಂಡಿಸಿ ಹೋರಾಟ ನಡೆಸಲಾಗುವುದುಎಂದು ತಿಳಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿಜಿಲ್ಲಾಘಟಕದಜಿಲ್ಲಾಧ್ಯಕ್ಷರಾದ ಬಿ.ರಾಮಪ್ಪ, ಕಾರ್ಯದರ್ಶಿ ಎಂ.ನಾಗಲಿಂಗಪ್ಪ, ತಾಲೂಕುಘಟಕದಅಧ್ಯಕ್ಷರಾದರಾಜಶೇಖರ್ ಪಾಟೀಲ್, ಉಪಾಧ್ಯಕ್ಷರಾದ ವಿಜಯಕುಮಾರ್, ಕಾರ್ಯದರ್ಶಿ ಎಸ್.ಎಂ.ಸಿದ್ದಲಿಂಗಯ್ಯ, ಖಜಾಂಚಿಯಾದ ಮಂಜುನಾಥಸ್ವಾಮಿ, ಕೆ.ರಾಮಪ್ಪ, ಪೋಲಿಸ್ ಇಲಾಖೆಯಅಧ್ಯಕ್ಷರಾದಎಂ.ಕುಮಾರಸ್ವಾಮಿ, ಯು.ಆಂಜನೇಯಲು, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ವರದಿಯನ್ನುತಮ್ಮ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟಗೊಳಿಸಬೇಕೆಂದು ಕೋರಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 