2025-26ನೇ ಸಾಲಿನ ಕೇಂದ್ರ ಆರ್ಥಿಕ ನೀತಿ ಕೈಬಿಡುವಂತೆ ಮನವಿ
Appeal to abandon the Central Economic Policy for 2025-26
ಹೊಸಪೆಟೆ 15:ಸದರಿ ಮನವಿಯಲ್ಲಿಕೇಂದ್ರ ಸರ್ಕಾರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ, ಕುಟುಂಬ ಪಿಂಚಣಿದಾರರ ವೇತನವನ್ನು ಪುರಸ್ಕರಿಸಲು ಈಗಾಗಲೆ 8ನೇ ವೇತನಆಯೋಗವನ್ನುರಚನೆ ಮಾಡಿದೆ. ಕೇಂದ್ರ ಸರ್ಕಾರವು ದಿನಾಂಕ : 25.03.2025 ರಂದು ಲೋಕಸಭೆಯಲ್ಲಿಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ರವರುಆರ್ಥಿಕ ಬಿಲ್ಲನ್ನು ಮಂಡಿಸುವಾಗ ದಿನಾಂಕ : 01.04.2026ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ, ಪಿಂಚಣಿ ಮತ್ತುಕುಟುಂಬ ಪಿಂಚಣಿಯನ್ನು ಪುರಸ್ಕರಿಸಲು ಸಾಧ್ಯವಾಗುವುದಿಲ್ಲವೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಇದರಿಂದ ದಿನಾಂಕ : 01.04.2026ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ, ಪಿಂಚಣಿ ಮತ್ತುಕುಟುಂಬ ಪಿಂಚಣೀದಾರರಿಗೆಆರ್ಥಿಕ ಸಂಕಷ್ಟಕೊಳಗಾಗುತ್ತಾರೆ.ಆದಕಾರಣಕೇಂದ್ರ ಸರ್ಕಾರದ ನೀತಿಯನ್ನುಕೈಬಿಡುವಂತೆ ಖಂಡಿಸಿ ಹೋರಾಟ ನಡೆಸಲಾಗುವುದುಎಂದು ತಿಳಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿಜಿಲ್ಲಾಘಟಕದಜಿಲ್ಲಾಧ್ಯಕ್ಷರಾದ ಬಿ.ರಾಮಪ್ಪ, ಕಾರ್ಯದರ್ಶಿ ಎಂ.ನಾಗಲಿಂಗಪ್ಪ, ತಾಲೂಕುಘಟಕದಅಧ್ಯಕ್ಷರಾದರಾಜಶೇಖರ್ ಪಾಟೀಲ್, ಉಪಾಧ್ಯಕ್ಷರಾದ ವಿಜಯಕುಮಾರ್, ಕಾರ್ಯದರ್ಶಿ ಎಸ್.ಎಂ.ಸಿದ್ದಲಿಂಗಯ್ಯ, ಖಜಾಂಚಿಯಾದ ಮಂಜುನಾಥಸ್ವಾಮಿ, ಕೆ.ರಾಮಪ್ಪ, ಪೋಲಿಸ್ ಇಲಾಖೆಯಅಧ್ಯಕ್ಷರಾದಎಂ.ಕುಮಾರಸ್ವಾಮಿ, ಯು.ಆಂಜನೇಯಲು, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ವರದಿಯನ್ನುತಮ್ಮ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟಗೊಳಿಸಬೇಕೆಂದು ಕೋರಲಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 