ಎಸ್ಕಾಂ ಖಾಸಗಿಕರಣ ಗೊಳಿಸಬಾರದೆಂದು ಮನವಿ
Appeal not to privatize Eskom
ಶಿಗ್ಗಾವಿ 18 : ರಾಜ್ಯದ ಎಸ್ಕಾಂಗಳ ಖಾಸಗಿಕರಣ ಮತ್ತು ಟಾಟಾ ಪವರ ಕಂಪನಿಗೆ ವಿದ್ಯತ್ ವಿತರಣಾ ಪರವಾನಿಗೆಯನ್ನು ನೀಡುತ್ತಿರುವ ಕುರಿತು ನಮ್ಮ ಸಂಘದ ಭಲವಾದ ಆಕ್ಷೇಪಣೆ ಇದ್ದು ಲಕ್ಷಾಂತರ ನೌಕರರು ಗುತ್ತಿಗೆದಾರರು ಖಾಸಗಿಕರಣದಿಂದಾಗಿ ಬೀದಿಗೆ ಬರುವಂತಾಗುತ್ತದೆ ದಯಾಳುಗಳಾದ ತಾವು ರಾಜ್ಯದ ಹಿತದೃಷ್ಟಿಯಿಂದ ಮತ್ತು ಗುತ್ತಿಗೆದಾರರ ಹಿತದೃಷ್ಟಿಯಿಂದ ಎಸ್ಕಾಂಗಳನ್ನು ಖಾಸಗಿಕರಣ ಗೊಳಿಸಬಾರದೆಂದು ತಾಲೂಕ ದಂಡಾಧಿಕಾರಿ ಮೂಲಕ ಸರಕಾರದ ಕೆ.ಇ.ಆರ್.ಸಿ ಕಾರ್ಯದರ್ಶಿಗಳು ಬೆಂಗಳೂರು ಇವರಿಗೆ ತಾಲೂಕ ದಂಡಾಧಿಕಾರಿ ಮೂಲಕ ಮನವಿ ಮಾಡಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡ ಮಂಜುನಾಥ ಮಣ್ಣಣ್ಣವರ, ಅಬ್ದುಲ್ ಸಾಬ ಹರಪನಹಳ್ಳಿ, ನಾಗಯ್ಯ ಹಿರೇಮಠ,ಮುದುಕಪ್ಪ ಹೊನ್ನಾಳಿ, ನವೀನ ಸಾಸನೂರ, ಶಿವರಾಜ ಬೂದನೂರ, ಸಿರಾಜ ಮುಲ್ಲಾ,ಬಸವರಾಜ ಶಿವಣ್ಣವರ, ಹಜರತಲಿ ದೊಡ್ಡಮನಿ, ಎಫ್.ಜಿ.ಪೂಜಾರ, ಸಿ.ಎಸ್.ಅಜ್ಜಣ್ಣನವರ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 