ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣ

ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣ Annasaheb (Kirana) Patil Passed the C.A. exam

ಬೆಳಗಾವಿ 08 ; ಇತ್ತಿಚಿಗೆ ನಡೆದ ರಾಷ್ಟ್ರಮಟ್ಟಸ ಲೆಕ್ಕ ಪರಿಶೋಧಕರ ಸಿ.ಎ. ಪರೀಕ್ಷೆಯಲ್ಲಿ ಬೆಳಗಾವಿಯ ಅಣ್ಣಾಸಾಹೇಬ ( ಕಿರಣ)  ಪಾಟೀಲ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಅಣ್ಣಾಸಾಹೇಬ ಇವರಿಗೆ ಬೆಳಗಾವಿಯ ಖ್ಯಾತ ಲೆಕ್ಕ ಪರಿಶೋಧಕರಾದ ಕುಂತುಸಾಗರ ಹರದಿ ಹಾಗೂ ಜಗದೀಶ ಕಾಮಕರ ಅವರ ಮಾರ್ಗದರ್ಶನ ಲಭಿಸಿದೆ.