ಸೌಂದತ್ತಿ ಗ್ರಾಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಣ್ಣಾಸಾಬ ತಾತೋಬಾ ಕೂಗೆ
Anna Sabha Tatoba Kooge elected as president and vice president of Saundatti village
ರಾಯಬಾಗ 02: ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಅಣ್ಣಾಸಾಬ ತಾತೋಬಾ ಕೂಗೆ ಹಾಗೂ ಉಪಾಧ್ಯಕ್ಷರ ಶಂಕರ ಭುಜಪ್ಪಾ ಚೌಗಲಾ ಅವರನ್ನು ಶುಕ್ರವಾರ ಸಂಘದ ಕಚೇರಿಯಲ್ಲಿ ಸತ್ಕರಿಸಲಾಯಿತು. ಆಡಳಿತ ಮಂಡಳಿ ನಿರ್ದೇಶಕರಾದ ಈರಗೌಡ ಧುಳಗೌಡ ಪಾಟೀಲ, ಜಿನೇಶ್ವರ ಮಲ್ಲಪ್ಪಾ ಮಗದುಮ, ಕಾಕಾಸಾಬ ಬಂಡು ತಡಾಕೆ, ಧುಳಗೌಡ ಈರಗೌಡ ಪಾಟೀಲ, ತವನಪ್ಪಾ ನರಸಪ್ಪ ಕಾಮಗೌಡ, ಕೃಷ್ಣಪ್ಪಾ ಬಸಪ್ಪಾ ಸಗರೆ, ಬಾಬು ನಾನಪ್ಪಾ ಬಂಡಗರ, ಮಾರುತಿ ಬಾಳಪ್ಪಾ ಪೂಜಾರಿ, ಮಲ್ಲಪ್ಪ ಬಾಳಪ್ಪಾ ಸಲಗರೆ, ಕೇಸರಮಾಲಾ ಸುರೇಂದ್ರ ಕೋಣೆ, ಮುನಿರಾ ಸಲಿಂ ತಾಂಬಟ, ಹರಿದಾಸ ಗಣಪತಿ ಕಾಂಬಳೆ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 