ಭಕ್ತಿ ಬಾವದಿಂದ ಆಚರಿಸಿದ ಅಂಗಾರಿಕ ಸಂಕಷ್ಟಿ
Angarika Sankashti celebrated with devotion
ಯಮಕನಮರಡಿ, 13 ; ಗ್ರಾಮದ ಬಜಾರ ಮಧ್ಯದಲ್ಲಿ ಇರುವ ಗಣಪತಿ ಮಂದಿರದಲ್ಲಿ ಮಂಗಳವಾರ ದಿನಾಂಕ 12 ರಂದು ಅಂಗಾರಕ ಸಂಕಷ್ಟಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು ಪೂಜಾ ಸಮಾರಂಭದಲ್ಲಿ ಅಪಾರ ಭಕ್ತಾದಿಗಳು ಆಗಮಿಸಿದ್ದರು.
ಶ್ರೀ ಗಣೇಶನ ಕೃಪೆಗೆ ಪಾತ್ರರಾದರು ಅಂಗರಿಕ ಸಂಕಷ್ಟಿಯು ಶ್ರಾವಣ ಮಾಸದಲ್ಲಿ ಆಗಮಿಸಿರುವುದರಿಂದ ಇದಕ್ಕೆ ಬಹಳಷ್ಟು ಮಹತ್ವ ಇರುತ್ತದೆ ಎಂದು ಹೇಳಲಾಗುತ್ತದೆ ಪೂರ್ವಜರು ನಿರ್ಮಿಸಿದ ಗಣಪತಿ ಮಂದಿರದಲ್ಲಿ ಜರುಗಿದ ಪೂಜಾ ಸಮಾರಂಭದ ದೃಶ್ಯ ಚಿತ್ರದಲ್ಲಿ ಕಾಣಬಹುದು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 