ಚುನಾವಣೆಯಲ್ಲಿ ಎಲ್ಲ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ
All 13 candidates were elected unopposed in the election
ಚುನಾವಣೆಯಲ್ಲಿ ಎಲ್ಲ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ
ರಾಣಿಬೆನ್ನೂರ 17: ಇಲ್ಲಿನ ಮಹಿಷಾಸುರ ಮರ್ದಿನಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎಲ್ಲ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚಂದ್ರಶೇಖರ್ ಭಜಂತ್ರಿ ಘೋಷಿಸಿದರು.
ನೂತನ ನಿರ್ದೇಶಕರುಗಳಾಗಿ ರಾಜು ಗಿರಿಯಪ್ಪ ಹೊನ್ನಾಳಿ, ಹುಚ್ಚಂಗೆಪ್ಪ ಪರಸಪ್ಪ ನಾಗಾಲಾಪರ, ಪ್ರಕಾಶ ನಿಂಗಪ್ಪ ಭಾವಿಕಟ್ಟಿ, ಗೀರೀಶ ಶಿವಾನಂದಪ್ಪ ಬತ್ತಿಕೊಪ್ಪ, ಸುಮಾ ಗೋಪಾಲ ಕುಂದಾಪುರ, ಸುನೀತಾ ಜಗದೀಶ ಕುಂದಾಪುರ, ಅಶೋಕ ಧರ್ಮಪ್ಪ ಮಡಿವಾಳರ, ದೀಪಕ ದೇವೇಂದ್ರ್ಪ ಕಲಾಲ, ಮಂಜುನಾಥ ಸುಭಾಸ ಬೆಟಗೇರಿ, ಗೀರೀಶ ರಂಗಪ್ಪ ಅಡಕಿ, ಕುರವತ್ತಿ ನಾಗಪ್ಪ ಮಳವಳ್ಳಿ, ಅರುಣ ಶ್ರೀನಿವಾಸ ನಾಯಕ, ಸದಾನಂದ ಗೋವಿಂದಪ್ಪ ಕುಂದಾಪುರ ಆಯ್ಕೆಗೊಂಡರು.
ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸೊಸೈಟಿಯ ಮಾಜಿ ಅಧ್ಯಕ್ಷೆ ಶಶಿಕಲಾ ಕುಂದಾಪುರ, ಶಿವಾನಂದ ಸಾಲಗೇರಿ, ರಮೇಶ್ ಬ್ಯಾಹಟ್ಟಿ, ರವಿ ಮಾಂಡ್ರೆ, ಇರ್ಫಾನ್ ದಿಡಗೂರ್, ಲಕ್ಷ್ಮಣ ಶಿಗ್ಗಾವಿ , ಅಮೀರ್ ಗುರನ್ನಿ, ರಾಘವೇಂದ್ರ ಎನ್ , ಭೀಮಣ್ಣ ಹಾವನೂರ, ಶಿವಕುಮಾರ್ ಸೋಗಿ, ಬಸವರಾಜ್ ಬಂಗೇರ್ ಹಾಗೂ ಸೊಸೈಟಿಯ ಸಿಬ್ಬಂದಿಗಳು ಇದ್ದರು
ಫೋಟೊ:16ಆರ್ಎನ್ಆರ್03ರಾಣಿಬೆನ್ನೂರ: ಇಲ್ಲಿನ ಮಹಿಷಾಸುರ ಮರ್ದಿನಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎ ಆಯ್ಕೆಯಾದವರನ್ನು ಅಭಿಮಾನಿಗಳು ಅಭಿನಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 