ಆಲಮೇಲ ಪುರಾಣ-ಪ್ರವಚನ
Alamela Purana-Pravachan program
ಆಲಮೇಲ 09: ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸಂತ ಶಿಶುನಾಳ ಶರೀಫರ ಜೀವನ ದರ್ಶನ ಪುರಾಣ-ಪ್ರವಚನ ಕಾರ್ಯಕ್ರಮಕ್ಕೆ ಸಂದೀಪ ಪಾಟೀಲರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಅಮರೇಶ್ವರ ಶಾಸ್ತ್ರೀಗಳಿಂದ ಪ್ರತಿ ದಿನ ಸಂಜೆ 7ರಿಂದ 9ರವರೆಗೆ ಪ್ರವಚನ ಸಾಗಿಬರುತ್ತಿದೆ. ತಬಲಾ ಮಾಂತ್ರಿಕರು ಶಿವಲಿಂಗಯ್ಯ ಮಠ ಚಿನಮಗೇರಿ ಪ್ರಕಾಶ ಕುಲಕರ್ಣಿ ಸೇವೆ ಸಲ್ಲಿಸುತ್ತಿರುವರು
ಗ್ರಾಮದ ಹಿರಿಯರಾದ ಶಿವುಕುಮಾರ ಗುಂದಗಿ ರಿಯಾಜ ಬಿಳವಾರ ಪ್ರಾಚೀನ ಕಾಲದ ದೇವರ ಮೇಲೆ ಇದ್ದ ಭಕ್ತಿಯ ಅನುಭವ, ಸಂಬಂಧಗಳ ಕುರಿತು ಅನುಭವದ ಮಾತು ಹೇಳಿದರು.
ಮ.ನಿಪ್ರ ಜಗದೇವ ಮಲ್ಲಿಬೊಮ್ಮ ಸ್ವಾಮಿಜಿ ಆರ್ಶೀವಾದ ನುಡಿ, ಶಿಶುನಾಳ ಶರೀಫರ ಹಾಗೂ 12 ಶತಮಾನದ ಶರಣರ ಚರಿತ್ರೆ ವಚನಗಳ ಮೂಲಕ ಬಿತ್ತರಿಸಿದರು. ಅರ್ಜುಣಿಗಿ ಸಂಗನ-ಬಸವ ಶ್ರೀಗಳು ಅಳ್ಳೊಳಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ರಾಜೇಶಕುಮಾರ ಪಾಟೀಲ, ಡಾ,ಶ್ರೀಶೈಲ ಪಾಟೀಲ, ವಿಶ್ವನಾಥ ಮಹಾಜನ, ವರ್ತಕ ಬಸವರಾಜ ಕುಂಟೊಜಿ, ಮಡಿವಾಳಪ್ಪ ಗುಂದಗಿ, ಗುರುಶಿದ್ದ ಲೋಣಿ, ಬಾಬು ಬೇಪರಿ, ಸಿದ್ದರಾಮ ಕೊಳಾರಿ, ಶಿವಲಿಂಗ್ಯಯ ಗೊಳಾಸಾರ, ರವಿ ವಾರದ, ಪ್ರೊಶಿವಶರಣ ಗುಂದಗಿ, ವಿನಾಯಕ ಕಲಶೇಟ್ಟಿ, ಈರಣ ಕಲಶೇಟ್ಟಿ, ಅಪ್ಪು ಶೆಟ್ಟಿ, ಸೇವಾ ಸಮಿತಿ ಭಕ್ತಿ ಸೇವೆ ಪ್ರಸಾದ ವ್ಯವಸ್ಥೆ ಏರಿ್ಡಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 