ಆಲಮೇಲ ಪುರಾಣ-ಪ್ರವಚನ
Alamela Purana-Pravachan program
ಆಲಮೇಲ 09: ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸಂತ ಶಿಶುನಾಳ ಶರೀಫರ ಜೀವನ ದರ್ಶನ ಪುರಾಣ-ಪ್ರವಚನ ಕಾರ್ಯಕ್ರಮಕ್ಕೆ ಸಂದೀಪ ಪಾಟೀಲರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಅಮರೇಶ್ವರ ಶಾಸ್ತ್ರೀಗಳಿಂದ ಪ್ರತಿ ದಿನ ಸಂಜೆ 7ರಿಂದ 9ರವರೆಗೆ ಪ್ರವಚನ ಸಾಗಿಬರುತ್ತಿದೆ. ತಬಲಾ ಮಾಂತ್ರಿಕರು ಶಿವಲಿಂಗಯ್ಯ ಮಠ ಚಿನಮಗೇರಿ ಪ್ರಕಾಶ ಕುಲಕರ್ಣಿ ಸೇವೆ ಸಲ್ಲಿಸುತ್ತಿರುವರು
ಗ್ರಾಮದ ಹಿರಿಯರಾದ ಶಿವುಕುಮಾರ ಗುಂದಗಿ ರಿಯಾಜ ಬಿಳವಾರ ಪ್ರಾಚೀನ ಕಾಲದ ದೇವರ ಮೇಲೆ ಇದ್ದ ಭಕ್ತಿಯ ಅನುಭವ, ಸಂಬಂಧಗಳ ಕುರಿತು ಅನುಭವದ ಮಾತು ಹೇಳಿದರು.
ಮ.ನಿಪ್ರ ಜಗದೇವ ಮಲ್ಲಿಬೊಮ್ಮ ಸ್ವಾಮಿಜಿ ಆರ್ಶೀವಾದ ನುಡಿ, ಶಿಶುನಾಳ ಶರೀಫರ ಹಾಗೂ 12 ಶತಮಾನದ ಶರಣರ ಚರಿತ್ರೆ ವಚನಗಳ ಮೂಲಕ ಬಿತ್ತರಿಸಿದರು. ಅರ್ಜುಣಿಗಿ ಸಂಗನ-ಬಸವ ಶ್ರೀಗಳು ಅಳ್ಳೊಳಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ರಾಜೇಶಕುಮಾರ ಪಾಟೀಲ, ಡಾ,ಶ್ರೀಶೈಲ ಪಾಟೀಲ, ವಿಶ್ವನಾಥ ಮಹಾಜನ, ವರ್ತಕ ಬಸವರಾಜ ಕುಂಟೊಜಿ, ಮಡಿವಾಳಪ್ಪ ಗುಂದಗಿ, ಗುರುಶಿದ್ದ ಲೋಣಿ, ಬಾಬು ಬೇಪರಿ, ಸಿದ್ದರಾಮ ಕೊಳಾರಿ, ಶಿವಲಿಂಗ್ಯಯ ಗೊಳಾಸಾರ, ರವಿ ವಾರದ, ಪ್ರೊಶಿವಶರಣ ಗುಂದಗಿ, ವಿನಾಯಕ ಕಲಶೇಟ್ಟಿ, ಈರಣ ಕಲಶೇಟ್ಟಿ, ಅಪ್ಪು ಶೆಟ್ಟಿ, ಸೇವಾ ಸಮಿತಿ ಭಕ್ತಿ ಸೇವೆ ಪ್ರಸಾದ ವ್ಯವಸ್ಥೆ ಏರಿ್ಡಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 