ಆಲಮೇಲ ಪುರಾಣ-ಪ್ರವಚನ
Alamela Purana-Pravachan program
ಆಲಮೇಲ 09: ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸಂತ ಶಿಶುನಾಳ ಶರೀಫರ ಜೀವನ ದರ್ಶನ ಪುರಾಣ-ಪ್ರವಚನ ಕಾರ್ಯಕ್ರಮಕ್ಕೆ ಸಂದೀಪ ಪಾಟೀಲರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಅಮರೇಶ್ವರ ಶಾಸ್ತ್ರೀಗಳಿಂದ ಪ್ರತಿ ದಿನ ಸಂಜೆ 7ರಿಂದ 9ರವರೆಗೆ ಪ್ರವಚನ ಸಾಗಿಬರುತ್ತಿದೆ. ತಬಲಾ ಮಾಂತ್ರಿಕರು ಶಿವಲಿಂಗಯ್ಯ ಮಠ ಚಿನಮಗೇರಿ ಪ್ರಕಾಶ ಕುಲಕರ್ಣಿ ಸೇವೆ ಸಲ್ಲಿಸುತ್ತಿರುವರು
ಗ್ರಾಮದ ಹಿರಿಯರಾದ ಶಿವುಕುಮಾರ ಗುಂದಗಿ ರಿಯಾಜ ಬಿಳವಾರ ಪ್ರಾಚೀನ ಕಾಲದ ದೇವರ ಮೇಲೆ ಇದ್ದ ಭಕ್ತಿಯ ಅನುಭವ, ಸಂಬಂಧಗಳ ಕುರಿತು ಅನುಭವದ ಮಾತು ಹೇಳಿದರು.
ಮ.ನಿಪ್ರ ಜಗದೇವ ಮಲ್ಲಿಬೊಮ್ಮ ಸ್ವಾಮಿಜಿ ಆರ್ಶೀವಾದ ನುಡಿ, ಶಿಶುನಾಳ ಶರೀಫರ ಹಾಗೂ 12 ಶತಮಾನದ ಶರಣರ ಚರಿತ್ರೆ ವಚನಗಳ ಮೂಲಕ ಬಿತ್ತರಿಸಿದರು. ಅರ್ಜುಣಿಗಿ ಸಂಗನ-ಬಸವ ಶ್ರೀಗಳು ಅಳ್ಳೊಳಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ರಾಜೇಶಕುಮಾರ ಪಾಟೀಲ, ಡಾ,ಶ್ರೀಶೈಲ ಪಾಟೀಲ, ವಿಶ್ವನಾಥ ಮಹಾಜನ, ವರ್ತಕ ಬಸವರಾಜ ಕುಂಟೊಜಿ, ಮಡಿವಾಳಪ್ಪ ಗುಂದಗಿ, ಗುರುಶಿದ್ದ ಲೋಣಿ, ಬಾಬು ಬೇಪರಿ, ಸಿದ್ದರಾಮ ಕೊಳಾರಿ, ಶಿವಲಿಂಗ್ಯಯ ಗೊಳಾಸಾರ, ರವಿ ವಾರದ, ಪ್ರೊಶಿವಶರಣ ಗುಂದಗಿ, ವಿನಾಯಕ ಕಲಶೇಟ್ಟಿ, ಈರಣ ಕಲಶೇಟ್ಟಿ, ಅಪ್ಪು ಶೆಟ್ಟಿ, ಸೇವಾ ಸಮಿತಿ ಭಕ್ತಿ ಸೇವೆ ಪ್ರಸಾದ ವ್ಯವಸ್ಥೆ ಏರಿ್ಡಸಿದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 