ಯುವ ಗಾಯನ ಪ್ರತಿಭೆಗಳಿಗೊಂದು ವೇದಿಕೆ
ಲೋಕದರ್ಶನ ವರದಿ
ಬೆಳಗಾವಿ 03: ಯುವ ಗಾಯನ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡಲು ನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘದ ಯುವ ಗಂಧರ್ವ ಗಾಯನ ಸ್ಪರ್ದೇಯನ್ನು ಆಯೋಜಿಸಿತ್ತು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಮೊದಲ ಹಂತದ ವಯಕ್ತಿಕ ಸ್ಪರ್ದೇ ಆಯೊಜಿಸಲಾಗಿತ್ತು. ವಿಜೇತರಿಗೆ ಪ್ರಥಮ 10000 ದ್ವಿತೀಯ 5000 ಮತ್ತು ತೃತೀಯ 2000 ಸೇರಿದಂತೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಚಿತ್ರಗೀತೆಗಳನ್ನು, ಸುಗಮ ಸಂಗೀತ, ಭಾವ ಗೀತೆ, ಭಕ್ತಿಗೀತೆ, ವಚನ ಗಾಯನ, ಜಾನಪದ ಗೀತೆಗಳು, ದಾಸರ ಪದಗಳು ಮತ್ತು ನಾಡಗೀತೆಗಳಿಗೆ ಅವಕಾಶ ಕಲ್ಪಿಸುಲಾಗಿತ್ತು. ಸ್ಪಧರ್ೆ ಯ ನಿರ್ನಾಯಕರಾಗಿ ನಯನಾ ಗಿರಿಗೌಡರ ವಿಶಾಖಾ ದೇಶಪಾಂಡೆ ಹಾಗೂ ಇಸ್ಮಾಯಿಲ್ ಆಗಮಿಸಿದರು. ಈ ಸ್ಪರ್ಧೆಯ ಫೈನಲ್ ನ. 9 ರಂದು ಶನಿವಾರ ಶಾಹುನಗರದ ಬಸವಮಾರ್ಗದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಸವರಾಜ ಪರವಿನಾಯ್ಕರ ಸವನೂರ ಸತೀಶ ಪಾಟೀಲ ಎನ್ ಬಿ ಪಾಟೀಲ್ ಗುನಪಾಲ ಹೆಗಡೆ. ಮೊದಲಾದವರು ಉಪಸ್ಥಿತರಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 