ಅಶೋಕ್ ಗೌರಗೊಂಡ ಕುಟುಂಬಕ್ಕೆ 50 ಸಾವಿರ ರೂಪಾಯಿ ಚೆಕ್ ವಿತರಣೆ
A cheque of Rs 50,000 was distributed to the family of Ashok Gauragonda.
ಸಂಬರಗಿ 23: ಭೂಮಿ ಆರ್ ಎನ್ ಎ ಸೌಹಾರ್ದ ಸಹಕಾರಿ ಸಂಘ ತಾಂವಶಿ ಶಾಖೆಯ ನಿರ್ದೇಶಕರಾದ ಅಶೋಕ್ ಗೌರಗೊಂಡ ಇವರು ಅಪಘಾತದಲ್ಲಿ ಮೃತ ಆದ ನಂತರ ಅವರು ವಾರಸಾರಗಿ ವಿಮಾ ಕಂಪನಿಯಿಂದ 50 ಸಾವಿರ ರೂಪಾಯಿ ಚೆಕ್ ವನ್ನು ಸಂಘದ ಅಧ್ಯಕ್ಷರಾದ ರಾವಸಾಹೇಬ್ ಐಹೊಳೆ ಇವರ ಹಸ್ತದಿಂದ ನೀಡಲಾಯಿತು.
ಈ ವೇಳೆ ಸಂಘದ ಮುಖ್ಯ ಶಾಖೆಯ ನಿರ್ದೇಶಕರಾದ ವಿದ್ಯಾ ಐಹೊಳೆ ಉಪಾಧ್ಯಕ್ಷ ಶಂಕರ್ ಹಳದಮಳ, ಅಶೋಕ್ ಮಾನೆ, ಮಲ್ಲಿಕಾರ್ಜುನ್ ದಳವಾಯಿ ಇನ್ನಿತರು
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 