ಅಶೋಕ್ ಗೌರಗೊಂಡ ಕುಟುಂಬಕ್ಕೆ 50 ಸಾವಿರ ರೂಪಾಯಿ ಚೆಕ್ ವಿತರಣೆ
A cheque of Rs 50,000 was distributed to the family of Ashok Gauragonda.
ಸಂಬರಗಿ 23: ಭೂಮಿ ಆರ್ ಎನ್ ಎ ಸೌಹಾರ್ದ ಸಹಕಾರಿ ಸಂಘ ತಾಂವಶಿ ಶಾಖೆಯ ನಿರ್ದೇಶಕರಾದ ಅಶೋಕ್ ಗೌರಗೊಂಡ ಇವರು ಅಪಘಾತದಲ್ಲಿ ಮೃತ ಆದ ನಂತರ ಅವರು ವಾರಸಾರಗಿ ವಿಮಾ ಕಂಪನಿಯಿಂದ 50 ಸಾವಿರ ರೂಪಾಯಿ ಚೆಕ್ ವನ್ನು ಸಂಘದ ಅಧ್ಯಕ್ಷರಾದ ರಾವಸಾಹೇಬ್ ಐಹೊಳೆ ಇವರ ಹಸ್ತದಿಂದ ನೀಡಲಾಯಿತು.
ಈ ವೇಳೆ ಸಂಘದ ಮುಖ್ಯ ಶಾಖೆಯ ನಿರ್ದೇಶಕರಾದ ವಿದ್ಯಾ ಐಹೊಳೆ ಉಪಾಧ್ಯಕ್ಷ ಶಂಕರ್ ಹಳದಮಳ, ಅಶೋಕ್ ಮಾನೆ, ಮಲ್ಲಿಕಾರ್ಜುನ್ ದಳವಾಯಿ ಇನ್ನಿತರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 