ಅಶೋಕ್ ಗೌರಗೊಂಡ ಕುಟುಂಬಕ್ಕೆ 50 ಸಾವಿರ ರೂಪಾಯಿ ಚೆಕ್ ವಿತರಣೆ
A cheque of Rs 50,000 was distributed to the family of Ashok Gauragonda.
ಸಂಬರಗಿ 23: ಭೂಮಿ ಆರ್ ಎನ್ ಎ ಸೌಹಾರ್ದ ಸಹಕಾರಿ ಸಂಘ ತಾಂವಶಿ ಶಾಖೆಯ ನಿರ್ದೇಶಕರಾದ ಅಶೋಕ್ ಗೌರಗೊಂಡ ಇವರು ಅಪಘಾತದಲ್ಲಿ ಮೃತ ಆದ ನಂತರ ಅವರು ವಾರಸಾರಗಿ ವಿಮಾ ಕಂಪನಿಯಿಂದ 50 ಸಾವಿರ ರೂಪಾಯಿ ಚೆಕ್ ವನ್ನು ಸಂಘದ ಅಧ್ಯಕ್ಷರಾದ ರಾವಸಾಹೇಬ್ ಐಹೊಳೆ ಇವರ ಹಸ್ತದಿಂದ ನೀಡಲಾಯಿತು.
ಈ ವೇಳೆ ಸಂಘದ ಮುಖ್ಯ ಶಾಖೆಯ ನಿರ್ದೇಶಕರಾದ ವಿದ್ಯಾ ಐಹೊಳೆ ಉಪಾಧ್ಯಕ್ಷ ಶಂಕರ್ ಹಳದಮಳ, ಅಶೋಕ್ ಮಾನೆ, ಮಲ್ಲಿಕಾರ್ಜುನ್ ದಳವಾಯಿ ಇನ್ನಿತರು
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 