ಅಶೋಕ್ ಗೌರಗೊಂಡ ಕುಟುಂಬಕ್ಕೆ 50 ಸಾವಿರ ರೂಪಾಯಿ ಚೆಕ್ ವಿತರಣೆ
A cheque of Rs 50,000 was distributed to the family of Ashok Gauragonda.
ಸಂಬರಗಿ 23: ಭೂಮಿ ಆರ್ ಎನ್ ಎ ಸೌಹಾರ್ದ ಸಹಕಾರಿ ಸಂಘ ತಾಂವಶಿ ಶಾಖೆಯ ನಿರ್ದೇಶಕರಾದ ಅಶೋಕ್ ಗೌರಗೊಂಡ ಇವರು ಅಪಘಾತದಲ್ಲಿ ಮೃತ ಆದ ನಂತರ ಅವರು ವಾರಸಾರಗಿ ವಿಮಾ ಕಂಪನಿಯಿಂದ 50 ಸಾವಿರ ರೂಪಾಯಿ ಚೆಕ್ ವನ್ನು ಸಂಘದ ಅಧ್ಯಕ್ಷರಾದ ರಾವಸಾಹೇಬ್ ಐಹೊಳೆ ಇವರ ಹಸ್ತದಿಂದ ನೀಡಲಾಯಿತು.
ಈ ವೇಳೆ ಸಂಘದ ಮುಖ್ಯ ಶಾಖೆಯ ನಿರ್ದೇಶಕರಾದ ವಿದ್ಯಾ ಐಹೊಳೆ ಉಪಾಧ್ಯಕ್ಷ ಶಂಕರ್ ಹಳದಮಳ, ಅಶೋಕ್ ಮಾನೆ, ಮಲ್ಲಿಕಾರ್ಜುನ್ ದಳವಾಯಿ ಇನ್ನಿತರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 