ಕಾಕೋರಿ ಚಳುವಳಿಯ ಶತಮಾನದ ಸ್ಮರಣೆ: ಉಪನ್ಯಾಸ ಕಾರ‌್ಯಕ್ರಮ

ಕಾಕೋರಿ ಚಳುವಳಿಯ ಶತಮಾನದ ಸ್ಮರಣೆ: ಉಪನ್ಯಾಸ ಕಾರ‌್ಯಕ್ರಮ A Century of Commemoration of the Kakori Movement: A Lecture Programme

ಕಾಕೋರಿ ಚಳುವಳಿಯ ಶತಮಾನದ ಸ್ಮರಣೆ: ಉಪನ್ಯಾಸ ಕಾರ‌್ಯಕ್ರಮ 

ಧಾರವಾಡ 08: ಕರ್ನಾಟಕ ವಿದ್ಯಾವರ್ಧಕ ಸಂಘವು, ಕ್ಯಾಪ್ಟನ್ ಬಿ. ಸಿ. ಕಲ್ಮಠ ಸ್ಮಾರಕ ದತ್ತಿ ಅಂಗವಾಗಿ       ದಿ. 9 ರಂದು ಶನಿವಾರ ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ  ‘ಕಾಕೋರಿ ಚಳುವಳಿಯ ಶತಮಾನದ ಸ್ಮರಣೆ’ ವಿಷಯ ಕುರಿತು ಉಪನ್ಯಾಸ ಕಾರ‌್ಯಕ್ರಮ ಏರಿ​‍್ಡಸಿದೆ.   ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.  ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಡಿ. ಒಕ್ಕುಂದ ಉಪನ್ಯಾಸಕರಾಗಿ ಆಗಮಿಸುವರು. ದತ್ತಿ ದಾನಿಗಳಾದ ಶಾರದಾ ಬಿ. ಕಲ್ಮಠ ಉಪಸ್ಥಿತರಿರುವರು.  ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.