ವನ್ನೂರ ಗ್ರಾಮಕ್ಕೆ ಎ ಸಿ ಪ್ರಭಾವತಿ ಪಕೀರಪೂರ ಭೇಟಿ
A.C. Prabhavati Pakirpur visits Vannura village
ನೇಸರಗಿ, 30 : ಸಮೀಪದ ವನ್ನೂರ ಗ್ರಾಮಕ್ಕೆ ಬೈಲಹೊಂಗಲ ಉಪವಿಭಾಗಧಿಕಾರಿಗಳಾದ ಪ್ರಭಾವತಿ ಫಕೀರಪೂರ ಅವರು ಗ್ರಾಮದ ಪರಿಶಿಷ್ಟ ಜಾತಿ ಕಾಲನಿ ಗೆ ಭೇಟಿ ನೀಡಿ ಎಸ್ ಸಿ ಜನಾಂಗದವರ ಕುಂದು ಕೋರತೆಗಳನ್ನು ಆಲಿಸಿದರು ಹಾಗೂ ಎಸ್ ಸಿ ಕಾಲನಿಯ ಅಂಗನವಾಡಿ, ಕಾಲನಿ ಜನರ ನೀರಿನ ಸೌಕರ್ಯ, ಮೂಲಭೂತ ಸೌಕರ್ಯಗಳ ಕುರಿತು ಕಾಲನಿ ಜನರೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ ಕುಂದು ಕೊರತೆಗಳನ್ನು ಅಳಿಸಿದರು.
ಗ್ರಾಮಕ್ಕೆ ಬೇಟಿ ನೀಡಿ ಮಾತನಾಡಿ ಇಲ್ಲಿನ ಜನರಿಗೆ ಸರ್ಕಾರದಿಂದ ಅನೇಕ ಸವಲತ್ತು ದೊರಕುತಿದ್ದು ಅದರ ಪ್ರಯೋಜನ ಪಡೆಯಲು ಜನಾಂಗದ ಜನರಿಗೆ ತಿಳಿಸಿದರು. ದಲಿತ ಮುಖಂಡ ಮನೋಜ ಕೆಳಗೇರಿ ಎ ಸಿ ಅವರಿಗೆ ಇಲ್ಲಿನ ಮಹಿಳೆಯರಿಗೆ ಶೌಚಾಲಯ ಸಮಸ್ಯ ಇದ್ದು ಅದರ ಅನುಕೂಲ ಕಲ್ಪಿಸಲು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಾನಂದ ಕಲ್ಲೂರ, ಗ್ರಾಮ ಲೆಕ್ಕಧಿಕಾರಿ ಬಸವರಾಜ ಕೆರಕನವರ, ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ ಕೆಳಗೇರಿ, ಶ್ರೀಮತಿ ಮಧುಮತಿ ಕೆಳಗೇರಿ ಹಾಗೂ ಊರಿನ ಪ್ರಮುಖರು ಹಾಜರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 