ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ
A. Thimmappa elected as President of Water Users Cooperative Association
ಲೋಕದರ್ಶನ ವರದ
ಕಂಪ್ಲಿ 08: ಪಟ್ಟಣದ ಹೇರೂರು ವಿರುಪಣ್ಣ ತಾತನ ಮಠದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ (ವಿಎನ್ಸಿ) ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ ಅವಿರೋಧ ಆಯ್ಕೆಗೊಂಡರು. ಚುನಾವಣಾಧಿಕಾರಿ ಬಿ.ಎರಿಸ್ವಾಮಿ, ತಿಳಿಸಿದರು ನೀರು ಬಳಕೆದಾರದ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಎಂ.ಅಶೋಕ, ಉಪಾಧ್ಯಕ್ಷರಾಗಿ ಟಿ .ಗಂಗಣ್ಣ, ನಿರ್ದೇಶಕರಾದ ಬಿ.ವೀರೇಶ, ಎಂ.ಹೊನ್ನೂರವಲಿ, ಎ.ಎಂ.ಪಕ್ಕೀರ್ಪ, ನಾಗರಾಜ ಶೆರೆಗಾರ, ಎಂ.ನವೀನ್, ಯು.ಜಂಬಿಕಾ, ಎಂ.ಸರಸ್ವತೆಮ್ಮ, ಕಟ್ಟೆ ಮಾರೆಪ್ಪ, ಶಾಂತಮ್ಮ, ನಾಯಕರ ಹುಲಿಗೆಮ್ಮೆ, ರೈತ ಮುಖಂಡರಾದ ಎಲಿಗಾರ ನಾಗರಾಜ, ಕೋಟೆಮೇಗಳ ನಾಗರಾಜ, ಕೊಟ್ಟೂರು ರಮೇಶ, ಅಳ್ಳಿ ನಾಗಪ್ಪ, ಕೆ.ಮನೋಹರ, ಕಂಬತ್ ರಮೇಶ ಸೇರಿ ಅನೇಕರಿದ್ದರು ಏ002ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 