ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ
A. Thimmappa elected as President of Water Users Cooperative Association
ಲೋಕದರ್ಶನ ವರದ
ಕಂಪ್ಲಿ 08: ಪಟ್ಟಣದ ಹೇರೂರು ವಿರುಪಣ್ಣ ತಾತನ ಮಠದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ (ವಿಎನ್ಸಿ) ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ ಅವಿರೋಧ ಆಯ್ಕೆಗೊಂಡರು. ಚುನಾವಣಾಧಿಕಾರಿ ಬಿ.ಎರಿಸ್ವಾಮಿ, ತಿಳಿಸಿದರು ನೀರು ಬಳಕೆದಾರದ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಎಂ.ಅಶೋಕ, ಉಪಾಧ್ಯಕ್ಷರಾಗಿ ಟಿ .ಗಂಗಣ್ಣ, ನಿರ್ದೇಶಕರಾದ ಬಿ.ವೀರೇಶ, ಎಂ.ಹೊನ್ನೂರವಲಿ, ಎ.ಎಂ.ಪಕ್ಕೀರ್ಪ, ನಾಗರಾಜ ಶೆರೆಗಾರ, ಎಂ.ನವೀನ್, ಯು.ಜಂಬಿಕಾ, ಎಂ.ಸರಸ್ವತೆಮ್ಮ, ಕಟ್ಟೆ ಮಾರೆಪ್ಪ, ಶಾಂತಮ್ಮ, ನಾಯಕರ ಹುಲಿಗೆಮ್ಮೆ, ರೈತ ಮುಖಂಡರಾದ ಎಲಿಗಾರ ನಾಗರಾಜ, ಕೋಟೆಮೇಗಳ ನಾಗರಾಜ, ಕೊಟ್ಟೂರು ರಮೇಶ, ಅಳ್ಳಿ ನಾಗಪ್ಪ, ಕೆ.ಮನೋಹರ, ಕಂಬತ್ ರಮೇಶ ಸೇರಿ ಅನೇಕರಿದ್ದರು ಏ002ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ತಿಮ್ಮಪ್ಪ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 