ನಮ್ಮೆಲ್ಲರ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ 60ನೇ ಜನ್ಮದಿನ

ನಮ್ಮೆಲ್ಲರ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ 60ನೇ ಜನ್ಮದಿನ 60th birthday of our proud State President T.A. Narayana Gowda

ಬಳ್ಳಾರಿ 09 : ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾಘಟಕದ ವತಿಯಿಂದ ಇಂದು 09.06.2026ರಂದು ನಗರ ಜಿಲ್ಲಾ ಕಛೇರಿಯಲ್ಲಿ ಎಲ್ಲಾ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಪದಾಧಿಕಾರಿಗಳು, ಹೋಬಳಿ ಘಟಕ, ವಿಧಾನಸಭಾ ಕ್ಷೇತ್ರ ಪದಾಧಿಕಾರಿಗಳ ಸಭೆಯನ್ನು ಕರೆಯಲಾಯಿತು. ನಾಳೆ ನಮ್ಮೆಲ್ಲರ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ 60ನೇ ಜನ್ಮದಿನವನ್ನು ನಾವೇಲ್ಲರೂ ಸಂಭ್ರಮ ಸಡಗರದಿಂದ ಆಚರಿಸಲು ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್‌ರವರು ಬಳ್ಳಾರಿ ನಗರದಲ್ಲಿ, ತಾಲ್ಲುಕು ಕೇಂದ್ರಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ, ಅನಾಥಆಶ್ರಮದಲ್ಲಿ ಹಣ್ಣು-ಹಂಪಲುಗಳನ್ನು ಹಾಗೂ ಬ್ರೆಡ್‌ಗಳನ್ನು ವಿತರಣೆ ಮಾಡಲು ಈ ಸಂದರ್ಭದಲ್ಲಿ ತಿಳಿಸಿದರು.