15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ಬಿಡುಗಡೆ
15th year Gautama Suryasiddhanta Panchanga released
15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ಬಿಡುಗಡೆ
ಬಳ್ಳಾರಿ 23: ಭಾನುವಾರ ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಸುಶಮೀಂದ್ರ ಮಂಗಳ ಮಂಟಪದ ಆವರಣದಲ್ಲಿ ಜ್ಯೋತಿಶ್ಯರತ್ನ, ಮಧ್ವವಿಜಯ, ಹಾಗೂ ರಾಘವೇಂದ್ರ ವೈಭವ ಪ್ರಶಸ್ತಿ ಪುರಸ್ಕ್ರುತರಾದ ಗುರುರಾಜ ಕುಲಕರ್ಣಿಯವರಿಂದ ವಿರಚಿತ 15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ವನ್ನು ಅನಿಲ್ ಆಚಾರ್ ಇವರ ಅಧ್ವೈರ್ಯದಲ್ಲಿ ಚಂಡಿ ಹೋಮಕ್ಕೆ ಪೂರ್ಣಾಹುತಿಯ ನಂತರ ವಿದ್ಯಾಸಿಂಧು ಮಾಧವ ತೀರ್ಥರ ಆಶೀರ್ವಚನದೊಂದಿಗೆ ಬಿಡುಗಡೆ ಮಾಡಲಾಯಿತು.
ಪ್ರಸನ್ನ ಮಾಧವ ಗುಡಿ (ಸ್ವರ ಮಹಾ ಯಜ್ಞಯ್ ಸಂಶೋಧಕರು ಹಾಗೂ ಸಂಗೀತ ಚಿಕಿತ್ಸಕರು, ಆಕಾಶವಾಣಿ ಕಲಾವಿದರು) ಇವರು ಸಂಗೀತ ಚಿಕಿತ್ಸೆಯಕಾರ್ಯಕ್ರಮ ( ಒಛಿ ಖಿಜಡಿಚಿಠಿಥಿ) ನೀಡಿದರು. ವಿದ್ಯಾಸಿಂಧು ಮಾಧವ ತೀರ್ಥರು ನೆರೆದ ಭಕ್ತಾದಿಗಳಿಗೆ ಆಶೀರ್ವಚನದೊಂದಿಗೆ ನೀಡಿದರು.
ಪಂಡಿತ್ ಗುರುರಾಜಾರ್ ರವರ ವೇದಘೋಷದೊಂದಿಗೆ ಕುಮಾರಿ ವಸುಧಾ ಹಾಗೂ ಸಂಜೀವಪ್ರಸಾದ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಅನೇಕ ಭಜನಾ ಮಂಡಳಿಗಳಿಂದ ಗೀತಗಾಯನ ಹಾಗೂ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮವೂ ನೆರವೇರಿತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 