ಜನವರಿ 26 ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಸಿಬ್ಬಂದಿಗಳಾದ ವಿನೋದ್ ವಾಮನ ಅಣ್ವೇಕರ್, ಸುರೇಶ್ ಹೊನ್ನಾವಳಿಕರ್ ಮತ್ತು ಸುರೇಶ್ ನಾಯ್ಕ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ

ಜನವರಿ 26 ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಸಿಬ್ಬಂದಿಗಳಾದ ವಿನೋದ್ ವಾಮನ ಅಣ್ವೇಕರ್, ಸುರೇಶ್ ಹೊನ್ನಾವಳಿಕರ್ ಮತ್ತು ಸುರೇಶ್ ನಾಯ್ಕ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ Zilla Panchayat staff Vinod Vaman Anvekar, Suresh Honnavalikar and Suresh Nayak were awarded the Sa

ಕಾರವಾರ  27:   :  ಕಾರವಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಜನವರಿ 26 ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಸಿಬ್ಬಂದಿಗಳಾದ ವಿನೋದ್ ವಾಮನ ಅಣ್ವೇಕರ್, ಸುರೇಶ್ ಹೊನ್ನಾವಳಿಕರ್ ಮತ್ತು ಸುರೇಶ್ ನಾಯ್ಕ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು