ರಸ್ತೆಗೆ ಗಲೀಜು ಕೊಳಚೆ ನೀರಿನಿಂದ ಮುಕ್ತಿ ಸಿಕ್ಕೀತೇ?
Will the road be free from dirty sewage?
ರಸ್ತೆಗೆ ಗಲೀಜು ಕೊಳಚೆ ನೀರಿನಿಂದ ಮುಕ್ತಿ ಸಿಕ್ಕೀತೇ?
ಯಮಕನಮರಡಿ 13: ಸಮೀಪದ ಹತ್ತರಗಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಆನಂದಪೂರ ಗ್ರಾಮದಲ್ಲಿ ರಾರಾಜಿಸುತ್ತಿರುವ ಕೊಳಚೆ ರಸ್ತೆಗಳು ಸದರಿ ಗ್ರಾಮಕ್ಕೆ ಪ್ರತಿವರ್ಷವು ಸಚಿವರ ಅನುದಾನದಲ್ಲಿ ಕೋಟಿ ಕೋಟಿ ಅನುದಾನ ಬಂದರೂ ಸಹಿತ ರಸ್ತೆಗಳು ಮಾತ್ರ ಗಲೀಜು ನೀರಿನಿಂದ ತುಂಬಿ ತುಳುಕುತ್ತಿರುವುದು ಮಾತ್ರ ಶಾಶ್ವತವಾಗಿ ಉಳಿದಿದೆ. ಈ ಪರಿಸ್ಥಿತಿ ಕಂಡರೂ ಸಹಿತ ಅಲ್ಲಿಯ ಜನಪ್ರತಿನಿಧಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ 100 ಕ್ಕೆ 100 ಭರವಸೆ ನಿಡುತ್ತಾರೆ. ಆದರೇ ಕೋಟಿ ಕೋಟಿ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬುದು ತಿಳಿಯಲಾರದ ಸಂಗತಿಯಾಗಿದೆ.
ಸದರಿ ರಸ್ತೆಯ ಮೇಲೆ ರಾತ್ರಿ ವೇಳೆ ಸಂಚರಿಸುವಂತಿಲ್ಲ ಒಂದು ವೇಳೆ ಸಂಚರಿಸಿದರೆ ಆಯತಪ್ಪಿ ಗಲೀಜು ನೀರಿನಲ್ಲಿ ಬೀಳುವುದು ಖಚಿತ. ಬೆಳಕಿನಲ್ಲಿ ಮಾತ್ರ ಅವಕಾಶ. ಈ ರಸ್ತೆಗೆ ವಾರಸುದಾರರು ಯಾರು ಎಂಬುದು ತಿಳಿಯಲಾರದ ಸಂಗತಿಯಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 