ರಸ್ತೆಗೆ ಗಲೀಜು ಕೊಳಚೆ ನೀರಿನಿಂದ ಮುಕ್ತಿ ಸಿಕ್ಕೀತೇ?
Will the road be free from dirty sewage?
ರಸ್ತೆಗೆ ಗಲೀಜು ಕೊಳಚೆ ನೀರಿನಿಂದ ಮುಕ್ತಿ ಸಿಕ್ಕೀತೇ?
ಯಮಕನಮರಡಿ 13: ಸಮೀಪದ ಹತ್ತರಗಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಆನಂದಪೂರ ಗ್ರಾಮದಲ್ಲಿ ರಾರಾಜಿಸುತ್ತಿರುವ ಕೊಳಚೆ ರಸ್ತೆಗಳು ಸದರಿ ಗ್ರಾಮಕ್ಕೆ ಪ್ರತಿವರ್ಷವು ಸಚಿವರ ಅನುದಾನದಲ್ಲಿ ಕೋಟಿ ಕೋಟಿ ಅನುದಾನ ಬಂದರೂ ಸಹಿತ ರಸ್ತೆಗಳು ಮಾತ್ರ ಗಲೀಜು ನೀರಿನಿಂದ ತುಂಬಿ ತುಳುಕುತ್ತಿರುವುದು ಮಾತ್ರ ಶಾಶ್ವತವಾಗಿ ಉಳಿದಿದೆ. ಈ ಪರಿಸ್ಥಿತಿ ಕಂಡರೂ ಸಹಿತ ಅಲ್ಲಿಯ ಜನಪ್ರತಿನಿಧಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ 100 ಕ್ಕೆ 100 ಭರವಸೆ ನಿಡುತ್ತಾರೆ. ಆದರೇ ಕೋಟಿ ಕೋಟಿ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬುದು ತಿಳಿಯಲಾರದ ಸಂಗತಿಯಾಗಿದೆ.
ಸದರಿ ರಸ್ತೆಯ ಮೇಲೆ ರಾತ್ರಿ ವೇಳೆ ಸಂಚರಿಸುವಂತಿಲ್ಲ ಒಂದು ವೇಳೆ ಸಂಚರಿಸಿದರೆ ಆಯತಪ್ಪಿ ಗಲೀಜು ನೀರಿನಲ್ಲಿ ಬೀಳುವುದು ಖಚಿತ. ಬೆಳಕಿನಲ್ಲಿ ಮಾತ್ರ ಅವಕಾಶ. ಈ ರಸ್ತೆಗೆ ವಾರಸುದಾರರು ಯಾರು ಎಂಬುದು ತಿಳಿಯಲಾರದ ಸಂಗತಿಯಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 