ವೈಕುಂಠ ಏಕಾದಶಿ ನಿಮಿತ್ತ ಉತ್ತರ ದ್ವಾರ ಬಾಗಿಲು ಲಕ್ಷೀ ವೆಂಕಟೇಶ್ವರ ಸ್ವಾಮಿ ದರ್ಶನ
Visit to Lord Lakshmi Venkateswara Swamy at the North Gate on the occasion of Vaikuntha Ekadashi
ಕಂಪ್ಲಿ 30: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀಲಕ್ಷೀ ವೆಂಕಟಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ನಿಮಿತ್ತ ಉತ್ತರ ದ್ವಾರ ಬಾಗಿಲು ಮೂಲಕ ಶ್ರೀ ಲಕ್ಷೀ ವೆಂಕಟೇಶ್ವರ ಸ್ವಾಮಿಯ ದರ್ಶನ ಆಯೋಜಿಸಲಾಗಿತ್ತು ಭಕ್ತರು ಸಾಲುನಲ್ಲಿ ನಿಂತು ದೇವರ ದರ್ಶನ ಪಡೆದು ಪುನಿತರಾದರು ಈಸಂದರ್ಭದಲ್ಲಿ ಶ್ರೀಲಕ್ಷೀ ವೆಂಕಟಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಅಚಾರ್ಯ ಭೋ.ಶ್ರೀ ಮಾತನಾಡಿ ವರ್ಷಕ್ಕೆ ಒಂದೆ ಸಲ ವೆಂಕಟೇಶ್ವರ ಸ್ವಾಮಿ ಉತ್ತರಕ್ಕೆ ಬಾಗಿಲು ತೆರೆದಿರುತ್ತದೆ ಪ್ರತಿಯೊಬ್ಬರು ಸ್ವಾಮಿ ದರ್ಶನ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಜೊತೆಗೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೇ ಸ್ವಾಮಿಗೆ ಹೂವಿನ ಅಭಿಷೇಕ ಅಲಂಕಾರ ಭಜನೆ ಇಷ್ಟು ಸೇರಿ ವಿವಿಧ ಧಾರ್ಮಿಕ ಕ್ರಾಯಕ್ರಮ ನಡೆದವು ಎಂದರು ಆರ್ಯ ವೈಶ್ಯ ಮಹಿಳಾ ಗೀತಾ ಭಜನೆ ಮಂಡಳಿಯವರಿಂದ ಭಜನೆ ಹಾಡುಗಳು ಮತ್ತು ಪರಾಯಣಗಳು ನಡೆದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 