ವೈಕುಂಠ ಏಕಾದಶಿ ನಿಮಿತ್ತ ಉತ್ತರ ದ್ವಾರ ಬಾಗಿಲು ಲಕ್ಷೀ ವೆಂಕಟೇಶ್ವರ ಸ್ವಾಮಿ ದರ್ಶನ
Visit to Lord Lakshmi Venkateswara Swamy at the North Gate on the occasion of Vaikuntha Ekadashi
ಕಂಪ್ಲಿ 30: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಶ್ರೀಲಕ್ಷೀ ವೆಂಕಟಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ನಿಮಿತ್ತ ಉತ್ತರ ದ್ವಾರ ಬಾಗಿಲು ಮೂಲಕ ಶ್ರೀ ಲಕ್ಷೀ ವೆಂಕಟೇಶ್ವರ ಸ್ವಾಮಿಯ ದರ್ಶನ ಆಯೋಜಿಸಲಾಗಿತ್ತು ಭಕ್ತರು ಸಾಲುನಲ್ಲಿ ನಿಂತು ದೇವರ ದರ್ಶನ ಪಡೆದು ಪುನಿತರಾದರು ಈಸಂದರ್ಭದಲ್ಲಿ ಶ್ರೀಲಕ್ಷೀ ವೆಂಕಟಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್ ಅಚಾರ್ಯ ಭೋ.ಶ್ರೀ ಮಾತನಾಡಿ ವರ್ಷಕ್ಕೆ ಒಂದೆ ಸಲ ವೆಂಕಟೇಶ್ವರ ಸ್ವಾಮಿ ಉತ್ತರಕ್ಕೆ ಬಾಗಿಲು ತೆರೆದಿರುತ್ತದೆ ಪ್ರತಿಯೊಬ್ಬರು ಸ್ವಾಮಿ ದರ್ಶನ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಜೊತೆಗೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೇ ಸ್ವಾಮಿಗೆ ಹೂವಿನ ಅಭಿಷೇಕ ಅಲಂಕಾರ ಭಜನೆ ಇಷ್ಟು ಸೇರಿ ವಿವಿಧ ಧಾರ್ಮಿಕ ಕ್ರಾಯಕ್ರಮ ನಡೆದವು ಎಂದರು ಆರ್ಯ ವೈಶ್ಯ ಮಹಿಳಾ ಗೀತಾ ಭಜನೆ ಮಂಡಳಿಯವರಿಂದ ಭಜನೆ ಹಾಡುಗಳು ಮತ್ತು ಪರಾಯಣಗಳು ನಡೆದವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 