ವಿಜಯಪುರ: ಮೇಘರಾಜನ ಕೃಪೆಗಾಗಿ ಸಾಮೂಹಿಕ ಶಿವನಾಮ ಸಪ್ತಾಹ
ಲೋಕದರ್ಶನ ವರದಿ
ವಿಜಯಪುರ 28: ತಾಲೂಕಿನ ಬುರಣಾಪೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಧರ್ಮದಶರ್ಿ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಗುರುವಾರ ಲೋಕಕಲ್ಯಾಣ ವಿಶ್ವಶಾಂತಿಗಾಗಿ ಹಾಗೂ ಸಕಲ ಜೀವರಾಶಿಗಳ ಒಳಿತಿಗಾಗಿ ಮೇಘರಾಜನು ದಯೆ ತೋರಬೇಕೆಂದು ಪ್ರಾರ್ಥಿಸಿ ಸಾಮೂಹಿಕ ಶಿವನಾಮ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಶಿವನಾಮ ಸ್ಮರಣೆಯ ಸಪ್ತಾಹದಲ್ಲಿ ಸೋಮನಾಥ ಮಠಪತಿ, ದುಂಡಪ್ಪ ಮೆಂಡೆಗಾರ, ವಿಷ್ಣು ಒಂಬಾಸೆ, ಹಣಮಂತ ಪುಟ್ಟಿ, ಗಂಗಪ್ಪ ನುಚ್ಚಿ, ಸಂಗವ್ವ ನುಚ್ಚಿ ಅಯ್ಯವ್ವ ಆಹೇರಿ ದೇವಕ್ಕಿ ದಳವಾಯಿ, ಬನ್ನೆವ್ವ ಹಳ್ಳಿ, ಉಮ್ಮವ್ವ ಎಲೆರಿ ಮತ್ತಿತರರು ಭಾಗವಹಿಸಿದ್ದರು.
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು 