ವಿಜಯಪುರ: ಮೇಘರಾಜನ ಕೃಪೆಗಾಗಿ ಸಾಮೂಹಿಕ ಶಿವನಾಮ ಸಪ್ತಾಹ
ಲೋಕದರ್ಶನ ವರದಿ
ವಿಜಯಪುರ 28: ತಾಲೂಕಿನ ಬುರಣಾಪೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿ ಧರ್ಮದಶರ್ಿ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಗುರುವಾರ ಲೋಕಕಲ್ಯಾಣ ವಿಶ್ವಶಾಂತಿಗಾಗಿ ಹಾಗೂ ಸಕಲ ಜೀವರಾಶಿಗಳ ಒಳಿತಿಗಾಗಿ ಮೇಘರಾಜನು ದಯೆ ತೋರಬೇಕೆಂದು ಪ್ರಾರ್ಥಿಸಿ ಸಾಮೂಹಿಕ ಶಿವನಾಮ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.
ಶಿವನಾಮ ಸ್ಮರಣೆಯ ಸಪ್ತಾಹದಲ್ಲಿ ಸೋಮನಾಥ ಮಠಪತಿ, ದುಂಡಪ್ಪ ಮೆಂಡೆಗಾರ, ವಿಷ್ಣು ಒಂಬಾಸೆ, ಹಣಮಂತ ಪುಟ್ಟಿ, ಗಂಗಪ್ಪ ನುಚ್ಚಿ, ಸಂಗವ್ವ ನುಚ್ಚಿ ಅಯ್ಯವ್ವ ಆಹೇರಿ ದೇವಕ್ಕಿ ದಳವಾಯಿ, ಬನ್ನೆವ್ವ ಹಳ್ಳಿ, ಉಮ್ಮವ್ವ ಎಲೆರಿ ಮತ್ತಿತರರು ಭಾಗವಹಿಸಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 