ವಿದ್ಯಾಥರ್ಿ ವೇತನ ವಿತರಣಾ ಕಾರ್ಯಕ್ರಮ
ಲೋಕದರ್ಶನ ವರದಿ
ಕೊಪ್ಪಳ 30: ಪಾಪ್ಯುಲರ್ ಫಂಟ್ ಆಫ್ಇಂಡಿಯಾ ರಾಷ್ಟ್ರೀಯ ವಿದ್ಯಾಥರ್ಿ ವೇತನ ವಿತರಣಾ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಭಾಗದ ವಿದ್ಯಾಥರ್ಿವೇತನ ವಿತರಣಾ ಕಾರ್ಯಕ್ರಮ ಕೊಪ್ಪಳದ ಅಮೀನ್ ರೆಸಿಡೇನ್ಸಿ ಹಾಲ್ನಲ್ಲಿ ನಡೆಯಲಾಯಿತು.
ಕಾರ್ಯಕ್ರಮದ ಅಧ್ಯಕ್ಷಯ ಭಾಷಣವನ್ನು ಪಾಪ್ಯುಲರ್ ಫಂಟ್ ಆಫ್ ಇಂಡಿಯಾದ ಕನರ್ಾಟಕ ರಾಜ್ಯ ಸಮೀತಿ ಸದಸ್ಯರಾದ ಶಾಹೀದ್ ನಾಸೀರ್ರವರು ಮಾತನಾಡಿ ವಿದ್ಯಾಥರ್ಿ ವೇತನ ಪಡೆದ ದಿನ ವಿದ್ಯಾಥರ್ಿಗಳು ಕೇಲವ ನಮ್ಮದು ಎಂದು ತಿಳಿದುಕೊಳ್ಳದೇ ಸಮಾಜದ ಅಭಿವೃದ್ಧಿಯ ಜವಬ್ಧಾರಿಯನ್ನು ಹೋರಬೇಕು. ಪದವಿ ನಂತರ ಆಥರ್ಿಕವಾಗಿ ಸಧೃಢರಾಗಿ ಸಮಾಜವನ್ನು ಸಧೃಢಗೊಳಿಸಲು ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮ ಮುಖ್ಯಅತಿಥಿಗಳಾಗಿ ಪಾಪ್ಯುಲರ್ ಫಂಟ್ ಆಫ್ಇಂಡಿಯಾ ಕನರ್ಾಟಕ ರಾಜ್ಯ ಸಮೀತಿಯ ಸದಸ್ಯರಾದ ಸಾಹೀದ್ ನಾಸೀರ್, ಜಿಲ್ಲಾ ಕಾರ್ಯದಶರ್ಿ ಫಯಾಜ್ ಅಹೇಮದ್, ಖಾಜಾ ಜಾಕೀರ್ ಹುಸೇನ್, ಕೋ ಆಡರ್ಿನೇಟರ್ ಮೌಲನಾ ಆಜಾದ್ ವಿಶ್ವವಿದ್ಯಾಲಯ ಮಾನ್ವಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ವಾಹೀದ್ ಉನ್ನಿಸಾ ಬೇಗಂ, ಕೊಪ್ಪಳದ ಉದರ್ು ಶಾಲೆಯ ನೀವೃತ್ತ ಶಿಕ್ಷಕಿ ಜಕೀಯಾ ಸಿದ್ದಕಿ, ರಾಪ್ತಾಮಿಲತ್ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಜಮೀರ್ ಖಾದ್ರಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಪ್ಪಳ ತಾಲೂಕ ಅಧ್ಯಕ್ಷ ಅಬ್ದುಲ್ ಖಯೂಮ್, ಕೊಪ್ಪಳ ಜಿಲ್ಲಾ ಕಾರ್ಯದಶರ್ಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಚಾಂದ್ ಸಲ್ಮಾನ್ ಸೇರಿದಂತೆ ಇತರರು ಇದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 