ಶ್ರೀಗಳಿಗೆ ಸನ್ಮಾನ
Tribute to the venerable sir
ಶ್ರೀಗಳಿಗೆ ಸನ್ಮಾನ
ಯಮಕನಮರಡಿ 02 : ಸ್ಥಳಿಯ ಪೂಜ್ಯ ಸಿದ್ದಬಸವ ದೇವರು ಹುಣಸಿಕೊಳ್ಳಮಠ ಇವರು ದಿನಾಂಕ 2 ರಂದು ಚಾಣಕ್ಯ ಯುವಕ ಮಂಡಲದವರು ಏರಿ್ಡಸಿದ್ದ ಮಹಾಪ್ರಸಾದ ಸೇವೆಯನ್ನು ಉದ್ಘಾಟಿಸಿದರು ಹಾಗೂ ಮಂಡಲದ ಎಲ್ಲ ಪದಾದಿಕಾರಿಗಳಿಂದ ಸನ್ಮಾನ ಸ್ವಿಕರಿಸಿದರು. ಈ ಸಂದರ್ಬದಲ್ಲಿ ಎಲ್ಲ ಯುವಕ ಮಿತ್ರರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 