ನಾಳೆ ರಂಗಾವಧೂತರ ಜೋಡು ಕಳಸದ ಮೆರವಣಿಗೆ
The procession of the escort of the Jodu Kalasa tomorrow
ಬೆಟಗೇರಿ, 19 : ಬೆಟಗೇರಿ ನರಸಾಪೂರ ಮಧ್ಯದಲ್ಲಿರುವ ಶ್ರೀ ರಂಗಾವಧೂತರ ತಪೋಭೂಮಿಯಲ್ಲಿ ಜ. 28 ರಂದು ನಡೆಯಲಿರುವ ಜೋಡು ರಥೋತ್ಸವದ ಅಂಗವಾಗಿ 21 ರ ಬುಧವಾರ ಮುಂಜಾನೆ 9 ಗಂಟೆಗೆ ಜೋಡು ಕಳಸದ ಮೆರವಣಿಗೆ ಗದಗ ಡಂಬಳ ನಾಕಾದ ಹತ್ತಿರ ಇರುವ ಶ್ರೀ ನಂದಿವೇರಿ ಮಠದಿಂದ ಹೊರಡುವದು ಪೂಜ್ಯ ಶಿವಕುಮಾರ ಸ್ವಾಮಿಗಳು ನಂದಿವೇರಿಮಠ ಗದಗ ಡೊಣಿ ಅವರು ಮೆರವಣಿಗೆಗೆ ಚಾಲನೆ ನೀಡಲಿರುವರು. ಮೆರವಣಿಗೆಯು ಟೆಲಿಪೋನ್ ಏಕ್ಸೆಂಜ್, ಬಸವೇಶ್ವರ ಸರ್ಕಲ್, ನಾಮಜೋಶಿ ರಸ್ತೆ, ಟಾಂಗಾಕೂಟ, ಗಾಂಧಿ ಸರ್ಕಲ್, ನಗರಸಭೆ, ರಾಣಾ ಪ್ರತಾಪಸಿಂಹ ಸರ್ಕಲ್, ಪಿ.ಬಿ. ರಸ್ತೆ ಬೆಟಗೇರಿ ಬಸ್ ನಿಲ್ದಾಣ ನರಸಾಪೂರ ಮೂಲಕ ಶ್ರೀ ರಂಗಾವಧೂತರ ಮಠಕ್ಕೆ ತಲುಪುವುದು ಕಾರಣ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಟ್ರಸ್ಟ್ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ವಿನಂತಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 