ಭರದಿಂದ ಸಾಗಿದ ಶ್ರೀ ಗವಿಮಠದ ಮಹಾ ದಾಸೋಹದ ಕಾರ್ಯ ಸಿದ್ಧತೆ
The preparations for the Maha Dasoha of Sri Gavi Math went on in full swing
ಭರದಿಂದ ಸಾಗಿದ ಶ್ರೀ ಗವಿಮಠದ ಮಹಾ ದಾಸೋಹದ ಕಾರ್ಯ ಸಿದ್ಧತೆ
ಕೊಪ್ಪಳ 14: ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಬರುವ ತಿಂಗಳ ಜನವರಿ 15ರಂದು ಜರಗುವ ಪ್ರಯುಕ್ತ ಜಾತ್ರಾ ಸಿದ್ಧತೆಗಳು ಹಾಗೂ ಮಹಾ ದಾಸೋಹದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಶ್ರೀಗವಿ ಮಠದ ಮಹಾ ದಾಸೋಹದ ಕೆಲಸ ಕಾರ್ಯಗಳು ಸಿದ್ಧತೆ ಹಂತದಲ್ಲಿವೆ, ಬೃಹದಾಕಾರದ ಅಡುಗೆ ಕೋಣೆ ಆಹಾರ ಸಂರಕ್ಷಣ ಕೋಣೆ ,ಜಾತ್ರೆಯ ಆಕರ್ಷಣೆಯಲ್ಲಿ ಒಂದಾದ ರೊಟ್ಟಿ ಸಂಗ್ರಹ ಕೋಣೆ, ಮಾದಲಿ ಕಟ್ಟೆ ,ಕುಡಿಯುವ ನೀರಿನ ತೊಟ್ಟಿಗಳು ,ಮಹಾದಾಸೋಹದ ನಾಲ್ಕು ಎಕರೆ ವಿಶಾಲವಾದ ಮಹಾದಾಸೋಹ ಆವರಣ ಸ್ವಚ್ಛಗೊಳಿಸುವ ಮುಂತಾದ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ.
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು 