ಎನ್ ಪಿ ಎಸ್ ರದ್ದು ಒ.ಪಿ.ಎಸ್ ಮರು ಜಾರಿ ಜೊತೆಗೆ ವಿವಿಧ ಬೇಡಿಕೆ ಆಗ್ರಹಿಸಿ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
Teachers protest wearing black armbands demanding various demands including NPS cancellation and OP
ಕಂಪ್ಲಿ08 :ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿರುವ ಟಿ.ಎಮ್.ಸಿ ಕೇಂದ್ರದಲ್ಲಿ ತರಬೇತಿಯಲ್ಲಿರುವ ಶಿಕ್ಷಕರು ರಾಷ್ಟೀಯ ಪಿಂಚಣಿ ಯೋಜನೆ ದಎನ್ ಪಿ ಎಸ್ವ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ್ಲಒ.ಪಿ.ಎಸ್ ್ವಮರು ಜಾರಿಗೊಳಿಸುವುದರ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷರರ ಸಂಘವು ಗುರುವಾರ ಕಪ್ಪು ಪಟ್ಟಿ ಧರಿಸಿ ತರಗತಿಯಲ್ಲಿ ಒಂದು ದಿನದ ಸಾಕೇಂತಿಕ ಪ್ರತಿಭಟನೆ ಮಾಡಿದರು ಈಪ್ರತಿಭಟನೆಯಲ್ಲಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ಮಾತನಾಡಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಸೇವಾನಿರತರಿಗೂ ಕಡ್ಡಾಯಗೊಳಿಸಿರುವ ಸುಪ್ರೀ ಕೋರ್ಟ ಆದೇಶ ಶಿಕ್ಷಕರಿಗೆ ನೋವು ಉಂಟು ಮಾಡಿದ್ದು ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತರಬೇಕು ಟಿಇಟಿ ಕಡ್ಡಾಯ ಮಾಡಬಾರದು ಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನು ಕೈಬಿಟ್ಟು ಖಾಯಂ ನೇಮಕಕ್ಕೆ ಅಧ್ಯತೆ ನೀಡಬೇಕು
ದೇಶದಲ್ಲಿ ಎಲ್ಲಾ ಶಿಕ್ಷಕರಿಗೂ ಸಮಾನ ವೇತನ ನೀಡಿ ಕೇಂದ್ರದ ವೇತನವು ರಾಜ್ಯದ ಶಿಕ್ಷಕರಿಗೂ ಅನ್ವಯಿಸಬೇಕು ಎಂದು ಆಗ್ರಹಿಸಿ ಒಂದು ದಿನದ ಸಾಕೇಂತಿಕ ಪ್ರತಿಭಟನೆ ಮಾಡಲಾಯಿತು ಎಂದರು ಅಖಿಲ ಭಾರತ ಶಿಕ್ಷಕರ ಸಂಘಟನೆಗಳು ರಾಜ್ಯ ಹಾಗೂ ಜಿಲ್ಲಾ ಜಂಟಿ ಕ್ರೀಯಾ ಸಮಿತಿ ಸೂಚನೆ ಮೇರೆಗೆ ಶಾಲೆಯ ಎಲಾ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಲಾಯಿತು ಈಸಂದರ್ಭದಲ್ಲಿ ಕಾರ್ಯದರ್ಶಿ ಸುನಿತಾ ಪೂಜಾರಿ ಉಪಾಧ್ಯಕ್ಷೆ ಗಂಗಮ್ಮ ಜಿಲ್ಲಾ ನಾಮ ನಿರ್ದೇಶಕ ಸದಸ್ಯ ಚಂದ್ರಶೇಖರ್ ಶಿಕ್ಷಣ ಸಂಯೋಜಕ ರೇವಣ್ಣ ಸಿ.ಆರ್ ಪಿ ಸಿ ಗಳಾದ ಭೂಮೇಶ ಕರುಣಾಕರ್ ರೇಣುಕಾರಾಧ್ಯ ಶಿಕ್ಷಕರಾದ ಭವ್ಯ ಪಂಪಯ್ಯ ವೀರಕುಮಾರ ಖಲೀಲ್ ಸಂಗನಗೌಡ ಹನುಮನಗೌಡ ಮೂರ್ತಿ ವಿರೂಪಾಕ್ಷಪ್ಪ ಸೇರಿದಂತೆ ಅನೇಕರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 