ರಾಕ್ಷಸ ಪ್ರವೃತ್ತಿಯ ಜಿಹಾದಿ ಸಂತತಿ ಅಪರಾಧಿಗಳಿಗೆ ಕಠಿಣ ಕ್ರಮ ಕೈಗೊಳ್ಳಿರಿ : ನರಹರಿ
Take stern action against criminals of demonic instincts: Narahari
ರಾಕ್ಷಸ ಪ್ರವೃತ್ತಿಯ ಜಿಹಾದಿ ಸಂತತಿ ಅಪರಾಧಿಗಳಿಗೆ ಕಠಿಣ ಕ್ರಮ ಕೈಗೊಳ್ಳಿರಿ : ನರಹರಿ
ಶಿಗ್ಗಾವಿ 13: ಮೂಕ ಪ್ರಾಣಿಗಳ ಕೆಚ್ಚಲನ್ನ ಕತ್ತರಿಸಿದ ಅಮಾನವೀಯ ಕೃತ್ಯ ನಡೆದಿದ್ದು ತುಂಬಾ ವಿಪರ್ಯಾಸ ಇಂತಹ ರಾಕ್ಷಸ ಪ್ರವೃತ್ತಿಯ ಜಿಹಾದಿ ಸಂತತಿಯನ್ನು ಸದೆಬಡೆದು ಅಪರಾಧಿಗಳಿಗೆ ಕಠಿಣ ಕ್ರಮ ಕೈಗೊಂಡು ಈ ಕೃತ್ಯ ಮತ್ತೊಮ್ಮೆ ಮರುಕಳಿಸದಂತೆ ಕಾನೂನನ್ನು ಬಿಗಿಗೊಳಿಸಲು ಯುವ ಬಿ.ಜೆ.ಪಿ. ಮುಖಂಡ ನರಹರಿ ವಾದಿರಾಜ ಕಟ್ಟಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಕಲ್ಪವೃಕ್ಷ ಹಸು ಎಂಬ ಪದವು ಹಿಂದೂ ಸಂಪ್ರದಾಯದಲ್ಲಿ ದೈವಿಕ ಅಥವಾ ಪವಿತ್ರವೆಂದು ಪರಿಗಣಿಸಲಾದ ಹಸುಗಳನ್ನು ಉಲ್ಲೇಖಿಸುತ್ತದೆ, ಇದು ಸಮೃದ್ಧಿ, ಶುದ್ಧತೆ ಮತ್ತು ಪೋಷಣೆಯನ್ನು ಸಂಕೇತಿಸುತ್ತದೆ. "ಕಲ್ಪವೃಕ್ಷ" ಎಂಬ ಪದವು ಹಿಂದೂ ಪುರಾಣದಿಂದ ಬಂದಿದೆ, ಇದರರ್ಥ "ಇಚ್ಛೆಗಳನ್ನು ಪೂರೈಸುವ ಮರ". ಹಸುಗಳೊಂದಿಗೆ ಸಂಬಂಧವನ್ನು ಹೊಂದಿರುವಾಗ, ಇದು ಭೌತಿಕ ಮತ್ತು ಆಧ್ಯಾತ್ಮಿಕ ಎರಡೂ ಜೀವನ-ಪೋಷಕ ಪ್ರಯೋಜನಗಳ ಮೂಲವಾಗಿ ಪೂಜ್ಯ ಸ್ಥಾನಮಾನವನ್ನು ಎತ್ತಿ ತೋರಿಸುತ್ತದೆ ಆದ್ದರಿಂದ ಇಂತಹ ಕೃತ್ಯಗಳನ್ನು ಖಂಡಿಸುತ್ತೇವೆ ಎಂದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 