ಸುರೇಶ ಎಂ ಹರಿಜನ “ವಿದ್ಯಾ ವಿಭೂಷಣ ಪ್ರಶಸ್ತಿ” ಗೆ ಆಯ್ಕೆ

ಸುರೇಶ ಎಂ ಹರಿಜನ “ವಿದ್ಯಾ ವಿಭೂಷಣ ಪ್ರಶಸ್ತಿ” ಗೆ ಆಯ್ಕೆ Suresh M Harijan selected for “Vidya Vibhushan Award”

ಶಿಗ್ಗಾವಿ  17: ಸ್ಥಳೀಯ ರಂಭಾಪುರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸುರೇಶ ಎಂ ಹರಿಜನ ಅವರಿಗೆ ಪ್ರತಿಷ್ಠಿತ “ವಿದ್ಯಾ ವಿಭೂಷಣ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ. ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿಯ ಅವಿಸ್ಮರಣೀಯ ಸೇವೆಯನ್ನು ಗುರುತಿಸಿ "ಕವಿತ್ವ ಕರ್ಮಣಿ ಪೌಂಡೇಶನ ವತಿಯಿಂದ ಪೌಂಡೇಶನ ಸಂಚಾಲಕ ಮಂಡಳಿಯು ಇದೇ ಜನವರಿ 25 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು "ಕವಿತ್ವ ಕರ್ಮಣಿ ಪೌಂಡೇಶನನ ಅದ್ಯಕ್ಷ ಲಾಲ್‌ಸಾಬ್ ಎಚ್ ಪೆಂಡಾರಿ ಅವರು ತಿಳಿಸಿದ್ದಾರೆ.