ಯಶಸ್ವಿಯಾಗಿ ಪೂರ್ಣಗೊಂಡ ಶಿಕ್ಷಕರ ತರಬೇತಿ ಶಿಬಿರ
Successfully completed teacher training camp
ರನ್ನಬೆಳಗಲಿ 14: 12-25-01 ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಪಟ್ಟಣದ ಢಪಳಾಪುರ ವಿದ್ಯಾ ವಿಹಾರ ಸಿಬಿಎಸ್ಸಿ ಶಾಲೆಯಲ್ಲಿ ದಿನಾಂಕ: 13-12-2025 ಹಾಗೂ 14-12-2025 ರಂದು ಎರಡು ದಿನಗಳ ಕಾಲ ರಮೇಶ ಹಾಗೂ ರಾಘವೇಂದ್ರ ಗುರುಗಳ ನೇತೃತ್ವದಲ್ಲಿ "ಶಿಕ್ಷಕರಿಗೆ ಅನುಭವ ಆಧಾರಿತ ಕಲಿಕೆಯ ಸಾಮರ್ಥ್ಯ ನಿರ್ಮಾಣ" ಎಂಬ ವಿಷಯದ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು . ತರಬೇತಿಯಲ್ಲಿ ಅನುಭವಾತ್ಮಕ ಕಲಿಕೆಯ ತರಬೇತಿಯ ಪ್ರಮುಖ ಅಂಶಗಳು ತರಬೇತಿಯ ಪ್ರಮುಖ ಪ್ರಯೋಜನಗಳು ಕೌಶಲ್ಯಗಳ ಅಭಿವೃದ್ಧಿ ಉತ್ತಮ ಸಿದ್ಧತೆ ಆಳವಾದ ತಿಳುವಳಿಕೆ ಹೆಚ್ಚಿದ ಆಸಕ್ತಿಯನ್ನು ತಿಳಿಸಲಾಯಿತು. ಈ ಒಂದು ತರಬೇತಿ ಶಿಬಿರದಲ್ಲಿ ಸಮೀರವಾಡಿ, ಮುಧೋಳ, ರಬಕವಿ,ಮುಗಳಖೋಡ, ಮೂಡಲಗಿ ಇನ್ನು ಹಲವು ಕಡೆಗಳಿಂದ ಶಿಕ್ಷಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 