ಗ್ರಾಮಕ್ಕೆ ಕೀರ್ತಿ ತಂದ ಯವಿ ಸಂಘದ ವಿದ್ಯಾರ್ಥಿಗಳು
Students of Yavi Sangha who brought fame to the village
ಯಮಕನಮರಡಿ, 17 : ಸ್ಥಳೀಯ ಎಲ್ಲ ರಂಗದಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತಂದ ಶಾಲೆ ಎಂದರೆ ಅದು ಯ ವಿ ಸಂಘದ ಶಾಲೆ ಎಂದು ಬಾಕುಲ ಖೋತ ದೈಹಿಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಅತ್ತಿಹಾಳ ಅವರು ್ಘ 2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟಗಳ ಕ್ರೀಡಾ ಜ್ಯೋತಿ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಶಾಲೆಯ ವಿದ್ಯಾರ್ಥಿಗಳು ಸಂಸ್ಕೃತಿಕ ಯೋಗ ವಿದ್ಯಾಭ್ಯಾಸ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಅದೇ ರೀತಿ ಮೊನ್ನೆ ಸ್ಟೇಟ್ ಲೇವಲ್ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಜೆಎನ್ ಆವಡೆ, ಕಾರ್ಯದರ್ಶಿಗಳು ಕುಶಾಲ್ ಸಿಂಗ್ ರಜಪೂತ, ಎಬಿ ಮುಗಳಿ, ಮುಖ್ಯ ಧ್ಯಾಪಕರು ಯ ವಿ ಸಂಘ ಪ್ರೌಢಶಾಲೆ ಎಸ್ ಜಿಹುನ್ನರಗಿ ಪ್ರಧಾನ ಗುರುಗಳು ಪ್ರಾಥಮಿಕ ಶಾಲೆ, ಶ್ರೀ ಯು ಎಮ್ ಅಂಬಿ ಸ್ವಾಗತಿಸಿದರು ಎಸ್ಬಿ ಗಸ್ತಿ ಕಾರ್ಯಕ್ರಮ ನಿರುಪಿಸಿದರು,
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 