ಗ್ರಾಮಕ್ಕೆ ಕೀರ್ತಿ ತಂದ ಯವಿ ಸಂಘದ ವಿದ್ಯಾರ್ಥಿಗಳು
Students of Yavi Sangha who brought fame to the village
ಯಮಕನಮರಡಿ, 17 : ಸ್ಥಳೀಯ ಎಲ್ಲ ರಂಗದಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತಂದ ಶಾಲೆ ಎಂದರೆ ಅದು ಯ ವಿ ಸಂಘದ ಶಾಲೆ ಎಂದು ಬಾಕುಲ ಖೋತ ದೈಹಿಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಅತ್ತಿಹಾಳ ಅವರು ್ಘ 2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟಗಳ ಕ್ರೀಡಾ ಜ್ಯೋತಿ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಶಾಲೆಯ ವಿದ್ಯಾರ್ಥಿಗಳು ಸಂಸ್ಕೃತಿಕ ಯೋಗ ವಿದ್ಯಾಭ್ಯಾಸ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಅದೇ ರೀತಿ ಮೊನ್ನೆ ಸ್ಟೇಟ್ ಲೇವಲ್ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಜೆಎನ್ ಆವಡೆ, ಕಾರ್ಯದರ್ಶಿಗಳು ಕುಶಾಲ್ ಸಿಂಗ್ ರಜಪೂತ, ಎಬಿ ಮುಗಳಿ, ಮುಖ್ಯ ಧ್ಯಾಪಕರು ಯ ವಿ ಸಂಘ ಪ್ರೌಢಶಾಲೆ ಎಸ್ ಜಿಹುನ್ನರಗಿ ಪ್ರಧಾನ ಗುರುಗಳು ಪ್ರಾಥಮಿಕ ಶಾಲೆ, ಶ್ರೀ ಯು ಎಮ್ ಅಂಬಿ ಸ್ವಾಗತಿಸಿದರು ಎಸ್ಬಿ ಗಸ್ತಿ ಕಾರ್ಯಕ್ರಮ ನಿರುಪಿಸಿದರು,
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 