ಗ್ರಾಮಕ್ಕೆ ಕೀರ್ತಿ ತಂದ ಯವಿ ಸಂಘದ ವಿದ್ಯಾರ್ಥಿಗಳು
Students of Yavi Sangha who brought fame to the village
ಯಮಕನಮರಡಿ, 17 : ಸ್ಥಳೀಯ ಎಲ್ಲ ರಂಗದಲ್ಲಿ ಭಾಗವಹಿಸಿ ಊರಿಗೆ ಕೀರ್ತಿ ತಂದ ಶಾಲೆ ಎಂದರೆ ಅದು ಯ ವಿ ಸಂಘದ ಶಾಲೆ ಎಂದು ಬಾಕುಲ ಖೋತ ದೈಹಿಕ ಶಿಕ್ಷಕರು ಸರಕಾರಿ ಪ್ರೌಢಶಾಲೆ ಅತ್ತಿಹಾಳ ಅವರು ್ಘ 2025-26ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟಗಳ ಕ್ರೀಡಾ ಜ್ಯೋತಿ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಶಾಲೆಯ ವಿದ್ಯಾರ್ಥಿಗಳು ಸಂಸ್ಕೃತಿಕ ಯೋಗ ವಿದ್ಯಾಭ್ಯಾಸ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಅದೇ ರೀತಿ ಮೊನ್ನೆ ಸ್ಟೇಟ್ ಲೇವಲ್ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಜೆಎನ್ ಆವಡೆ, ಕಾರ್ಯದರ್ಶಿಗಳು ಕುಶಾಲ್ ಸಿಂಗ್ ರಜಪೂತ, ಎಬಿ ಮುಗಳಿ, ಮುಖ್ಯ ಧ್ಯಾಪಕರು ಯ ವಿ ಸಂಘ ಪ್ರೌಢಶಾಲೆ ಎಸ್ ಜಿಹುನ್ನರಗಿ ಪ್ರಧಾನ ಗುರುಗಳು ಪ್ರಾಥಮಿಕ ಶಾಲೆ, ಶ್ರೀ ಯು ಎಮ್ ಅಂಬಿ ಸ್ವಾಗತಿಸಿದರು ಎಸ್ಬಿ ಗಸ್ತಿ ಕಾರ್ಯಕ್ರಮ ನಿರುಪಿಸಿದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 