ರಾಜ್ಯ ಅಬಕಾರಿ ಸಚಿವ ಪ್ರವಾಸಿ ಮಂದಿರಕ್ಕೆ ಭೇಟಿ
State Excise Minister visits tourist spot
ರಾಜ್ಯ ಅಬಕಾರಿ ಸಚಿವ ಪ್ರವಾಸಿ ಮಂದಿರಕ್ಕೆ ಭೇಟಿ
ಯರಗಟ್ಟಿ 02: ಪಟ್ಟಣದ ಪ್ರವಾಸಿ ಮಂದಿರಕ್ಕೆ ಸೋಮವಾರ ಭೇಟಿ ನೀಡಿದ ರಾಜ್ಯ ಅಬಕಾರಿ ಸಚಿವ ಆರ್. ಬಿ. ತಿಮಾಪೂರ.ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ದೊರಕಿಸಲು ಶ್ರಮಿಸಿದ ಅವರನ್ನು ತಾಲೂಕಾ ದಲಿತ ಸಮಾಜದ ಹಿರಿಯರು ಮತ್ತು ಮುಖಂಡರು ಸಚಿವರನ್ನು ಸನ್ಮಾನಿಸಿದರು.ಈ ವೇಳೆ ಭಾಸ್ಕರ್ ಹಿರೇಮೆತ್ರಿ, ಮಾಜಿ ತಾ. ಪಂ. ಸದಸ್ಯ ಫಕ್ಕೀರ್ಪ ಕಾಮೋಶಿ, ಸುರೇಶ ತಮ್ಮನ್ನವರ, ಹನುಮಂತ ನರೇರ, ಸಿದ್ದು ಮೇತ್ರಿ, ಪರಶುರಾಮ ಮುರಕಟ್ನಾಳ, ಲಂಕೇಶ ಮೇತ್ರಿ, ಬಾಬು ಚನ್ನಮೇತ್ರಿ, ಪ್ರಕಾಶ ದೊಡ್ಡಮನಿ, ಲಕ್ಕಪ್ಪ ಜಗದಾರ, ಭೀಮಶಿ ಮುಡೆನ್ನವರ, ಬಸವರಾಜ ಕಟ್ಟಿಮನಿ, ಸುನೀಲ ಚೆನ್ನಮೇತ್ರಿ, ಬಸವರಾಜ ಚನ್ನಮೆತ್ರಿ ಸೇರಿದಂತೆ ದಲಿತ ಸಮಾಜದ ಮುಖಂಡರು, ಯುವಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 