ಶ್ರೀಮಠದ ಮಹಾದಾಸೋಹಕ್ಕೆ ಧವಸ, ಧಾನ್ಯ ಅರೆ​‍್ಣ

ಶ್ರೀಮಠದ ಮಹಾದಾಸೋಹಕ್ಕೆ ಧವಸ, ಧಾನ್ಯ ಅರೆ​‍್ಣ Srimatthi Mahadasoha was destroyed, grain was scarce

 

ಕೊಪ್ಪಳ 14:  ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದ ದಿನಾಂಕ 5.01.2026 ರಂದು ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ರೊಟ್ಟಿ, ದವಸ ಧಾನ್ಯಗಳನ್ನು ಭಕ್ತಾಧಿಗಳು ಶ್ರೀಮಠಕ್ಕೆ ಅರ​‍್ಿಸುತ್ತಿದ್ದಾರೆ. ಇಂದು ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಸದ್ಭಕ್ತರಿಂದ 2500 ರೊಟ್ಟಿ, 83 ಪಾಕೇಟ್ ಅಕ್ಕಿ ತಂದು ಮಠಕ್ಕೆ ಅರ​‍್ಿಸಿದ್ದಾರೆ.  ದಾನಿಗಳಿಗೆ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.