ರಂಗಾಯಣ ನಿರ್ದೇಶಕರು ರಾಜು ತಾಳಿಕೋಟಿಯವರ ನಿಧನಕ್ಕೆ ಶ್ರೀ ರೇವಣಸಿದ್ದೇಶ್ವರ ಸಂತಾಪ
Sri Revanasiddheshwar condoles the passing away of Rangayana director Raju Talikoti
ರಂಗಾಯಣ ನಿರ್ದೇಶಕರು ರಾಜು ತಾಳಿಕೋಟಿಯವರ ನಿಧನಕ್ಕೆ ಶ್ರೀ ರೇವಣಸಿದ್ದೇಶ್ವರ ಸಂತಾಪ
ಧಾರವಾಡ 14 : ಖ್ಯಾತ ನಟ ರಂಗಭೂಮಿ ಕಲಾವಿಧ ಧಾರವಾಡ ರಂಗಾಯಣ ನಿರ್ದೇಶಕರು ರಾಜು ತಾಳಿಕೋಟಿಯವರ ಅಕಾಲಿಕ ಮರಣ ಹೊಂದಿದ್ದು, ಅತೀವ ದುಃಖವಾಗಿದೆ ಇತ್ತಿಚಿಗೆ ರಂಗಾಯಣ ಸಾಂಸ್ಕೃತಿಕ ಭವನ ಹಾಗೂ ನಮ್ಮ ಶ್ರೀಮಠದಲ್ಲಿ ಜರುಗಿದ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಅತ್ಯುತ್ತಮವಾಗಿ ಕಲೆ ಸಂಸ್ಕೃತಿ ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡಿದ ಕಲಾಸಕ್ತರ ಗಮನ ಸೆಳೆದಿದ್ದರು ನಿಜಕ್ಕೂ ಅವರು ಅಗಲಿದಾರೆ ಎಂಬುದು ನಮಗೆ ನಂಬಲು ಆಗುತ್ತಿಲ್ಲ ಆರೋಗ್ಯವಾಗಿ ಲವಲವಿಕೆಯಿಂದ ಇದ್ದ ಶ್ರೀಯುತರು ನಮ್ಮನ್ನ ಅಗಲಿದ್ದು ನಮಗಂತೂ ತೀವ್ರ ನೋವು ತಂದಿದೆ ಕನ್ನಡ ರಂಗಭೂಮಿಗೆ/ಸಾಂಸ್ಕೃತಿಕ ಲೋಕಕ್ಕೆ ಬಹುದೊಡ್ಡ ಹಾನಿಯಾಗಿದೆ ಅವರ ಚಿರಸ್ಮರಣೆಯಲ್ಲಿ ಸರ್ಕಾರವು ಅವರ ಹೆಸರಲ್ಲಿ ಶಾಶ್ವತವಾಗಿ ಉಳಿಯಂತಹ ಕಾರ್ಯ ಮಾಡಲಿ ಎಂದು ಮನಸೂರು ಶ್ರೀ ರೇವಣಸಿದ್ದೇಶ್ವರ ಪೀಠದ ಪೂಜ್ಯ ಡಾ. ಬಸವರಾಜದೇವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 