ರಕ್ಷಾ ಬಂಧನ ಪ್ರಯುಕ್ತ ಕುಲಪತಿಗೆ ಶ್ರೀರಕ್ಷೆ ಅರೆ​‍್ಣ

ರಕ್ಷಾ ಬಂಧನ ಪ್ರಯುಕ್ತ ಕುಲಪತಿಗೆ ಶ್ರೀರಕ್ಷೆ ಅರೆ​‍್ಣ  Sri Raksha Bandhan to be celebrated by the Vice Chancellor

ರಕ್ಷಾ ಬಂಧನ ಪ್ರಯುಕ್ತ ಕುಲಪತಿಗೆ ಶ್ರೀರಕ್ಷೆ ಅರೆ​‍್ಣ  

ಶಿಗ್ಗಾವಿ  09 : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಿಗ್ಗಾವಿ ಸಂಚಾಲಕರಾದ ಬ್ರಹ್ಮಾಕುಮಾರಿ ಭಾರತಿ ಅಕ್ಕನವರು ಇಂದು ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಗೋಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್‌ಇವರಿಗೆ ಶಿವನ ಶ್ರೀರಕ್ಷೆಯನ್ನು ಕಟ್ಟಿ ಶುಭ ಹಾರೈಸಿದರು.