ಹಿರಿಯ ನ್ಯಾಯವಾದಿ ಸಿ.ಎಂ. ಕುಲಕರ್ಣಿ ನಿಧನ
Senior Advocate C.M. Kulkarni passed away
ಹಿರಿಯ ನ್ಯಾಯವಾದಿ ಸಿ.ಎಂ. ಕುಲಕರ್ಣಿ ನಿಧನ
ರಾಣೇಬೆನ್ನೂರು 12 : ರಾಣೇಬೆನ್ನೂರು ನಗರದ ಅಶೋಕ ನಗರ ನಿವಾಸಿ ಹಿರಿಯ ನ್ಯಾಯವಾದಿ ಹಾಗೂ ಹಾವೇರಿ ಭಾಗದ ಪ್ರಸಿದ್ಧ ನ್ಯಾಯವಾದಿಯಾಗಿದ್ದ ಸಿ.ಎಂ. ಕುಲಕರ್ಣಿ (94) (ಚಿಕ್ಕೋ ಮಲ್ಹಾರ ಕುಲಕರ್ಣಿ) ಅವರು ತಮ್ಮ ರಾಣೇಬೆನ್ನೂರಿನ ಸ್ವಗೃಹದಲ್ಲಿ ದಿ. 12 ಬುಧವಾರ ಮುಂಜಾನೆ ನಿಧನರಾದರು.
ಸಿ.ಎಂ. ಕುಲಕರ್ಣಿ ವಕೀಲರು 1956 ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ ಸುಮಾರು 64 ವರ್ಷಗಳ ಸುದೀರ್ಘ ನ್ಯಾಯವಾದಿಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಅನೇಕ ಸಂಘ ಸಂಸ್ಥೆಗಳ ಹಾಗೂ ಅನೇಕ ಬ್ಯಾಂಕುಗಳಿಗೆ ಕಾನೂನು ಸಲೆಹೆಗಾರರಾಗಿ ಮತ್ತು ಸಮಾಜದ ಎಲ್ಲಾ ವರ್ಗದವರೊಂದಿಗೆ ಸಾಂದರ್ಭಿಕವಾಗಿ ಸಲಹೆ ಸೂಚನೆ ಕೊಡುತ್ತಾ ಯಶಸ್ವಿ ಜೀವನ ನಡೆಸಿದ ಅವರು ಹಾವೇರಿ ನಗರದ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 