ಹಿರಿಯ ನ್ಯಾಯವಾದಿ ಸಿ.ಎಂ. ಕುಲಕರ್ಣಿ ನಿಧನ
Senior Advocate C.M. Kulkarni passed away
ಹಿರಿಯ ನ್ಯಾಯವಾದಿ ಸಿ.ಎಂ. ಕುಲಕರ್ಣಿ ನಿಧನ
ರಾಣೇಬೆನ್ನೂರು 12 : ರಾಣೇಬೆನ್ನೂರು ನಗರದ ಅಶೋಕ ನಗರ ನಿವಾಸಿ ಹಿರಿಯ ನ್ಯಾಯವಾದಿ ಹಾಗೂ ಹಾವೇರಿ ಭಾಗದ ಪ್ರಸಿದ್ಧ ನ್ಯಾಯವಾದಿಯಾಗಿದ್ದ ಸಿ.ಎಂ. ಕುಲಕರ್ಣಿ (94) (ಚಿಕ್ಕೋ ಮಲ್ಹಾರ ಕುಲಕರ್ಣಿ) ಅವರು ತಮ್ಮ ರಾಣೇಬೆನ್ನೂರಿನ ಸ್ವಗೃಹದಲ್ಲಿ ದಿ. 12 ಬುಧವಾರ ಮುಂಜಾನೆ ನಿಧನರಾದರು.
ಸಿ.ಎಂ. ಕುಲಕರ್ಣಿ ವಕೀಲರು 1956 ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ ಸುಮಾರು 64 ವರ್ಷಗಳ ಸುದೀರ್ಘ ನ್ಯಾಯವಾದಿಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಅನೇಕ ಸಂಘ ಸಂಸ್ಥೆಗಳ ಹಾಗೂ ಅನೇಕ ಬ್ಯಾಂಕುಗಳಿಗೆ ಕಾನೂನು ಸಲೆಹೆಗಾರರಾಗಿ ಮತ್ತು ಸಮಾಜದ ಎಲ್ಲಾ ವರ್ಗದವರೊಂದಿಗೆ ಸಾಂದರ್ಭಿಕವಾಗಿ ಸಲಹೆ ಸೂಚನೆ ಕೊಡುತ್ತಾ ಯಶಸ್ವಿ ಜೀವನ ನಡೆಸಿದ ಅವರು ಹಾವೇರಿ ನಗರದ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 