ಎರಡನೆ ದಿನದ ಪಂಚಕಲ್ಯಾಣ ಪ್ರತಿಷ್ಠಾಪಣಾ ಮಹೋತ್ಸವ ಸಮಾರಂಭ
Second Day Panchkalyana Pratishapana Mahotsava Ceremony
ಎರಡನೆ ದಿನದ ಪಂಚಕಲ್ಯಾಣ ಪ್ರತಿಷ್ಠಾಪಣಾ ಮಹೋತ್ಸವ ಸಮಾರಂಭ
ಯಮಕನಮರಡಿ 4: ಸಮೀಪದ ಉ ಖಾನಾಪುರ ಗ್ರಾಮದಲ್ಲಿ ಪ್ರಾರಂಬವಾದ ಮಂಗಳವಾರ ದಿ 4 ರಂದು ಮಾಘ ಶುಕ್ಲ ಸಪ್ತಮಿಮಂಗಳವಾರದಂದು ಗರ್ಬ ಕಲ್ಯಾಣ ಉತ್ತರಾರ್ಧ ನವಗ್ರಹ ಶಾಂತಿ ವಿಧಾನ ಸಮಾರಂಭಕ್ಕೆ ಮಂಗಳವಾಧ್ಯ ಮೇಳದೊಂದಿಗೆ. ಇನ್ನಿತರ ಸೌಧರ್ಮ ಇಂದ್ರ ಇಂದ್ರಾಯಿಣಿ ಆನೆಯ ಮೇಲಿಂದ ಭವ್ಯ ಮೇರವಣಿಗೆ ಸಹಿತ ಪೂಜಾ ಮಂಟಪಕ್ಕೆ ಕರೆತಂದು ಕುಮಾರಿಯರ ಸಹಿತ ಭವ್ಯ ಮಂಗಳ ಕುಂಭ ತಂದು ಜೀನೆಂದ್ರ ಭಗವಂತರ ಪಂಚಾಮೃತ ಅಭಿಷೇಕ ಮಹಾಶಾಂತಿ ಧಾರಾ ಮಂತ್ರಪಠಣ ಯಾಗಮಂಡಲ ವಿಧಾನ ಲಘು ಶಾಂತಿಕ ನವಗ್ರಹ ಶಾಂತಿ ವಿಧಾನ ಗರ್ಭಕಲ್ಯಾಣ, ಅರ್ಘ್ಯಪ್ರಧಾನ, ಶ್ರೀ ಬಯಲಿಕ ನೃತ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಉ ಖಾನಾಪುರ ಗ್ರಾಮದ ಷ ಬ್ರ ಸಿದ್ದಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಭಕ್ತರೊಂದಿಗೆ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಪಂಚಕಲ್ಯಾಣ ಕಮೀಟಿಯ ಸರ್ವಸಧಸ್ಯರು ಇಂದ್ರ ಇಂದ್ರಾಯಿಣಿಗಳು ಸಕಲ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 