ಸ್ವದೇಶಿ ಬಳಸಿ ದೇಶ ಉಳಿಸಿ ಸೈಕಲ್ ಜಾತಾ

ಸ್ವದೇಶಿ ಬಳಸಿ ದೇಶ ಉಳಿಸಿ ಸೈಕಲ್ ಜಾತಾ Save the country by using indigenous products, cycle jatha

ಶಿಗ್ಗಾವಿ  30 : ಪಟ್ಟಣದ ಹೊರವಲಯದಲ್ಲಿ ಶ್ರೀ ಪರಿಪೂರ್ಣ ಚಾರಿಟಬಲ್ ಟ್ರಸ್ಟ್‌ ಪ್ರಸ್ತುತ ಸ್ವದೇಶಿ ಬಳಸಿ ದೇಶ ಉಳಿಸಿ ಎಂಬ ಸೈಕಲ್ ಜಾತವನ್ನು ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷ ವಿಶ್ವನಾಥ್ ಹರವಿ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ರೇಣುಕನಗೌಡ ಪಾಟೀಲ್, ರಾಘವೇಂದ್ರ ದೇಶಪಾಂಡೆ, ರಮೇಶ್ ಓಲೇಕಾರ್ ,ಅನಿಲ್ ಸಾತಣ್ಣನವರ, ಪ್ರತೀಕ್‌ ಕೋಳೇಕರ,ಸಚಿನ್ ಮಡಿವಾಳರ,ಸತೀಶ್ ಬಾಣದ, ವಿನಾಯಕ ಸಿಂಧೆ, ವಿನಾಯಕ ಶ್ಯಾಡಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.