ಏಪ್ರಿಲ್ 12 ರಿಂದ 16ರವರೆಗೆ ಸದಾಶಿವ ಮಹಾರಾಜರ ಜಾತ್ರಾ ಮಹೋತ್ಸವ
Sadashiva Maharaja's Jatra Mahotsav from April 12 to 16
ಲೋಕದರ್ಶನ ವರದಿ
ಸಂಬರಗಿ 07: ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಬರುವ ಜಂಬಗಿ ಗ್ರಾಮದ ಶ್ರೀ ಸದಾಶಿವ ಮಹಾರಾಜರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 12 ರಿಂದ 16ರ ವರೆಗೆ ನಡೆಯುತ್ತದೆ ಎಂದು ಜಾತ್ರಾ ಕಮೀಟಿ ತಿಳಿಸಿದ್ದಾರೆ. ಏಪ್ರೀಲ್ 12 ರಂದುಜಾತ್ರೆ ಪ್ರಾರಂಭ, ಏ.13ಕ್ಕೆ ಬೆಳಿಗ್ಗೆ ಕೃಷ್ಣಾ ನದಿಯಿಂದ ನೀರು ಅರೆ್ಣ ಮಾಡಿ ಪಲ್ಲಕ್ಕಿ ಮೆರವಣಿಗೆ ಹಾಗೂ ಮಹಾ ನೈವೆದ್ಯ, ರಾತ್ರಿ 8 ಗಂಟೆಗೆ ಪ್ರವಚನ ಕಾರ್ಯಕ್ರಮ ಶ್ರೀ ವೇದಮೂರ್ತಿ ಪ.ಪೂ ಓಂಕಾರಯ್ಯ ಮಹಾಸ್ವಾಮಿ ಬಬಲಾದಿಮಠ, ರಾತ್ರಿ 10 ಗಂಟೆಗೆ ಪ್ರಥಮೇಶ ಮೆಲೋಡಿಸ್ ಆರ್ಕೆಸ್ಟ್ರಾ ಕಲಾತಂಡ ಸತ್ತಿಇವರಿಂದರ ಸಮಂಜರಿ ಕಾರ್ಯಕ್ರಮ, ಈ ಕಾರ್ಯಕ್ರಮಕ್ಕೆ ಟೆನ್ನಿಸ್ ಕೃಷ್ಣಾ ಕಾಮಿಡಿ ಕಿಲಾಡಿ ಇವರಿಂದ ರಸಮಂಜರಿ, ಏ.14ರಂದು ಜೋಡೆತ್ತು ಹಾಗೂ ಕುದುರೆಗಾಡಿ ಶರತಿಗಳು, ರಾತ್ರಿ 8 ಗಂಟೆಗೆ ಕವಿರಾಜ ಜಾವರೆ ಮಹಾರಾಜ ಇವರಿಂದ ಕೀರ್ತನೆ, ಏ.15 ರಂದುರಾತ್ರಿ 10 ಗಂಟೆಗೆ ಮರಾಠಿ ಆರ್ಕೆಸ್ಟ್ರಾ ಕೊಲ್ಹಾಪೂರ ಇವರಿಂದ ಮನೊರಂಜನಾ ಕಾರ್ಯಕ್ರಮ, ಏ.16 ರಂದುಜಾತ್ರೆ ಮುಕ್ತಾಯ. ಅಥಣಿ, ಮಿರಜ, ಕವಟೆ ಮಹಾಂಕಾಳ ಘಟಕದಿಂದ ಬಸ್ ಸೌಲಭ್ಯವನ್ನು ಪಲ್ಪಿಸಲಾಗಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಾತ್ರಾ ಕಮೀಟಿಯವರ ವತಿಯಿಂದ ತಿಳಿಸಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 