ಏಪ್ರಿಲ್ 12 ರಿಂದ 16ರವರೆಗೆ ಸದಾಶಿವ ಮಹಾರಾಜರ ಜಾತ್ರಾ ಮಹೋತ್ಸವ
Sadashiva Maharaja's Jatra Mahotsav from April 12 to 16
ಲೋಕದರ್ಶನ ವರದಿ
ಸಂಬರಗಿ 07: ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಬರುವ ಜಂಬಗಿ ಗ್ರಾಮದ ಶ್ರೀ ಸದಾಶಿವ ಮಹಾರಾಜರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 12 ರಿಂದ 16ರ ವರೆಗೆ ನಡೆಯುತ್ತದೆ ಎಂದು ಜಾತ್ರಾ ಕಮೀಟಿ ತಿಳಿಸಿದ್ದಾರೆ. ಏಪ್ರೀಲ್ 12 ರಂದುಜಾತ್ರೆ ಪ್ರಾರಂಭ, ಏ.13ಕ್ಕೆ ಬೆಳಿಗ್ಗೆ ಕೃಷ್ಣಾ ನದಿಯಿಂದ ನೀರು ಅರೆ್ಣ ಮಾಡಿ ಪಲ್ಲಕ್ಕಿ ಮೆರವಣಿಗೆ ಹಾಗೂ ಮಹಾ ನೈವೆದ್ಯ, ರಾತ್ರಿ 8 ಗಂಟೆಗೆ ಪ್ರವಚನ ಕಾರ್ಯಕ್ರಮ ಶ್ರೀ ವೇದಮೂರ್ತಿ ಪ.ಪೂ ಓಂಕಾರಯ್ಯ ಮಹಾಸ್ವಾಮಿ ಬಬಲಾದಿಮಠ, ರಾತ್ರಿ 10 ಗಂಟೆಗೆ ಪ್ರಥಮೇಶ ಮೆಲೋಡಿಸ್ ಆರ್ಕೆಸ್ಟ್ರಾ ಕಲಾತಂಡ ಸತ್ತಿಇವರಿಂದರ ಸಮಂಜರಿ ಕಾರ್ಯಕ್ರಮ, ಈ ಕಾರ್ಯಕ್ರಮಕ್ಕೆ ಟೆನ್ನಿಸ್ ಕೃಷ್ಣಾ ಕಾಮಿಡಿ ಕಿಲಾಡಿ ಇವರಿಂದ ರಸಮಂಜರಿ, ಏ.14ರಂದು ಜೋಡೆತ್ತು ಹಾಗೂ ಕುದುರೆಗಾಡಿ ಶರತಿಗಳು, ರಾತ್ರಿ 8 ಗಂಟೆಗೆ ಕವಿರಾಜ ಜಾವರೆ ಮಹಾರಾಜ ಇವರಿಂದ ಕೀರ್ತನೆ, ಏ.15 ರಂದುರಾತ್ರಿ 10 ಗಂಟೆಗೆ ಮರಾಠಿ ಆರ್ಕೆಸ್ಟ್ರಾ ಕೊಲ್ಹಾಪೂರ ಇವರಿಂದ ಮನೊರಂಜನಾ ಕಾರ್ಯಕ್ರಮ, ಏ.16 ರಂದುಜಾತ್ರೆ ಮುಕ್ತಾಯ. ಅಥಣಿ, ಮಿರಜ, ಕವಟೆ ಮಹಾಂಕಾಳ ಘಟಕದಿಂದ ಬಸ್ ಸೌಲಭ್ಯವನ್ನು ಪಲ್ಪಿಸಲಾಗಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಾತ್ರಾ ಕಮೀಟಿಯವರ ವತಿಯಿಂದ ತಿಳಿಸಲಾಗಿದೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 