ಶಾಲೆಯ ಅಭಿವೃದ್ದಿಗೆ ಎಸ್‌ಡಿಎಮ್‌ಸಿ ರಚನೆ

ಶಾಲೆಯ   ಅಭಿವೃದ್ದಿಗೆ   ಎಸ್‌ಡಿಎಮ್‌ಸಿ   ರಚನೆ SDMC formed for school development

ಶಾಲೆಯ   ಅಭಿವೃದ್ದಿಗೆ   ಎಸ್‌ಡಿಎಮ್‌ಸಿ   ರಚನೆ 

         ಕಂಪ್ಲಿ 04: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್‌ಡಿಎಮ್‌ಸಿ ಮಾಡಲಾಯಿತು.ಹುಲುಗಪ್ಪ ಕಬ್ಬೇರ(ಅಧ್ಯಕ್ಷ), ಹೆಚ್‌.ಅಂಬಿಕ(ಉಪಾಧ್ಯಕ್ಷ), ಹೆಚ್‌.ಪಕ್ಕೀರ​‍್ಪ, ಹುಲಿಗೆಮ್ಮ, ಮೌನೇಶ, ಶರಣಮ್ಮ ಸಿ.ಡಿ, ರಮೇಶ ಸಿ.ಡಿ, ನಾಗರಾಜ ಹೆಚ್, ಜಿ.ಮಲ್ಲಿಕಾರ್ಜುನ, ಕುಂಬಾರ ವೆಂಕಟೇಶ, ಈರಮ್ಮ ಸಿದ್ದಲಿಂಗಸ್ವಾಮಿ, ಎ.ಸುಮಂಗಳ, ಕಡೆಮನಿ ಯೋಗಪ್ಪ, ನಾಡಿಗರ ಕಮಲಮ್ಮ, ಹೆಚ್‌.ಬಸಪ್ಪ, ಹೆಚ್‌.ಜಡೆಪ್ಪ, ಕವಿತ ಹನುಮಯ್ಯ, ಹೊನ್ನೂರಸಾಬ್(ಸದಸ್ಯರು), ಕೆಶಂಕರ, ಹೆಚ್‌.ಕುಮಾರಸ್ಚಾಮಿ,ಹೆಚ್‌.ಹಂಪಾರೆಡ್ಡಿ(ನಾಮ ನಿರ್ದೇಶನ ಸದಸ್ಯರು) ಇವರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನಂತರ ನೂತನ ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರಿಗೆ ಮಾಲಾರೆ​‍್ಣಯೊಂದಿಗೆ ಗೌರವಿಸಲಾಯಿತು. ಎಸ್‌ಡಿಎಮ್‌ಸಿ ಅಧ್ಯಕ್ಷ ಕೆ.ಹುಲುಗಪ್ಪ ಮಾತನಾಡಿ ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಸರ್ಕಾರದ ಸೌಲಭ್ಯ ಪಡೆಯಿರಿ ಶಾಲೆಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತೆನೇ ಎಂದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ಮುಖ್ಯಗುರುಗಳಾದ ನಿರ್ಮಲಾ, ವಿ.ಆರ್‌.ಮೂರ್ತಿ, ಮುಖಂಡರಾದ ಹೆಚ್‌.ಶಿವಾನಂದ, ಹೆಚ್‌.ಶಿವಕುಮಾರ, ಕೆ.ರಾಜಪ್ಪ, ಕೆಕೆ ದೊಡ್ಡಪ್ಪ, ಶಿವುಕುಮಾರಸ್ವಾಮಿ, ಸಿ.ಡಿ.ರಾಜಶೇಖರ, ಹೆಚ್‌.ಜಡೆಪ್ಪ, ಎನ್‌.ಪವನ್, ನೆಣಕಿ ಗೀರೀಶ್, ಹೆಚ್‌.ಕುಮಾರಸ್ವಾಮಿ, ಹೆಚ್‌.ಜಗದೀಶ, ಗಂಗಾಧರ, ಹೆಚ್‌.ಪಕ್ಕೀರ​‍್ಪ, ಹೆಚ್‌.ತಿಪ್ಪಯ್ಯ, ಹೆಚ್‌.ಮಾಯಪ್ಪ, ಹೆಚ್‌.ಜಡೆಪ್ಪ, ಬಂಡೆ ವಿರೇಶ, ಬಿ.ಗಿರಿಯಪ್ಪ, ಗಾದಿಗಿ ವೆಂಕಟೇಶ, ಗಾದಿಗಿ ದೊಡ್ಡಬಸಪ್ಪ ಹಾಗೂ ಶಿಕ್ಷಕರಾದ. ಚಂದ್ರ​‍್ಪ ಕಂಬಳಿ, ಮಡಿವಾಳ ಸೇರಿದಂತೆ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.