ಶಾಲೆಯ ಅಭಿವೃದ್ದಿಗೆ ಎಸ್ಡಿಎಮ್ಸಿ ರಚನೆ
SDMC formed for school development
ಶಾಲೆಯ ಅಭಿವೃದ್ದಿಗೆ ಎಸ್ಡಿಎಮ್ಸಿ ರಚನೆ
ಕಂಪ್ಲಿ 04: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್ಡಿಎಮ್ಸಿ ಮಾಡಲಾಯಿತು.ಹುಲುಗಪ್ಪ ಕಬ್ಬೇರ(ಅಧ್ಯಕ್ಷ), ಹೆಚ್.ಅಂಬಿಕ(ಉಪಾಧ್ಯಕ್ಷ), ಹೆಚ್.ಪಕ್ಕೀರ್ಪ, ಹುಲಿಗೆಮ್ಮ, ಮೌನೇಶ, ಶರಣಮ್ಮ ಸಿ.ಡಿ, ರಮೇಶ ಸಿ.ಡಿ, ನಾಗರಾಜ ಹೆಚ್, ಜಿ.ಮಲ್ಲಿಕಾರ್ಜುನ, ಕುಂಬಾರ ವೆಂಕಟೇಶ, ಈರಮ್ಮ ಸಿದ್ದಲಿಂಗಸ್ವಾಮಿ, ಎ.ಸುಮಂಗಳ, ಕಡೆಮನಿ ಯೋಗಪ್ಪ, ನಾಡಿಗರ ಕಮಲಮ್ಮ, ಹೆಚ್.ಬಸಪ್ಪ, ಹೆಚ್.ಜಡೆಪ್ಪ, ಕವಿತ ಹನುಮಯ್ಯ, ಹೊನ್ನೂರಸಾಬ್(ಸದಸ್ಯರು), ಕೆಶಂಕರ, ಹೆಚ್.ಕುಮಾರಸ್ಚಾಮಿ,ಹೆಚ್.ಹಂಪಾರೆಡ್ಡಿ(ನಾಮ ನಿರ್ದೇಶನ ಸದಸ್ಯರು) ಇವರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನಂತರ ನೂತನ ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರಿಗೆ ಮಾಲಾರೆ್ಣಯೊಂದಿಗೆ ಗೌರವಿಸಲಾಯಿತು. ಎಸ್ಡಿಎಮ್ಸಿ ಅಧ್ಯಕ್ಷ ಕೆ.ಹುಲುಗಪ್ಪ ಮಾತನಾಡಿ ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಸರ್ಕಾರದ ಸೌಲಭ್ಯ ಪಡೆಯಿರಿ ಶಾಲೆಯ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತೆನೇ ಎಂದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ಮುಖ್ಯಗುರುಗಳಾದ ನಿರ್ಮಲಾ, ವಿ.ಆರ್.ಮೂರ್ತಿ, ಮುಖಂಡರಾದ ಹೆಚ್.ಶಿವಾನಂದ, ಹೆಚ್.ಶಿವಕುಮಾರ, ಕೆ.ರಾಜಪ್ಪ, ಕೆಕೆ ದೊಡ್ಡಪ್ಪ, ಶಿವುಕುಮಾರಸ್ವಾಮಿ, ಸಿ.ಡಿ.ರಾಜಶೇಖರ, ಹೆಚ್.ಜಡೆಪ್ಪ, ಎನ್.ಪವನ್, ನೆಣಕಿ ಗೀರೀಶ್, ಹೆಚ್.ಕುಮಾರಸ್ವಾಮಿ, ಹೆಚ್.ಜಗದೀಶ, ಗಂಗಾಧರ, ಹೆಚ್.ಪಕ್ಕೀರ್ಪ, ಹೆಚ್.ತಿಪ್ಪಯ್ಯ, ಹೆಚ್.ಮಾಯಪ್ಪ, ಹೆಚ್.ಜಡೆಪ್ಪ, ಬಂಡೆ ವಿರೇಶ, ಬಿ.ಗಿರಿಯಪ್ಪ, ಗಾದಿಗಿ ವೆಂಕಟೇಶ, ಗಾದಿಗಿ ದೊಡ್ಡಬಸಪ್ಪ ಹಾಗೂ ಶಿಕ್ಷಕರಾದ. ಚಂದ್ರ್ಪ ಕಂಬಳಿ, ಮಡಿವಾಳ ಸೇರಿದಂತೆ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 