ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ನಾಮಪತ್ರ ಸಲ್ಲಿಕೆ
S Bhaskar Reddy files nomination for director post
ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ನಾಮಪತ್ರ ಸಲ್ಲಿಕೆ
ಕಂಪ್ಲಿ17: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಕಚೇರಿ ಆವರಣದಲ್ಲಿ ಭರದಿಂದ ಶುಕ್ರವಾರ ನಡೆದಿದೆ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಎಸ್ ಭಾಸ್ಕರ್ ರೆಡ್ಡಿ ಸಾಮಾನ್ಯ ಬಿ ವರ್ಗಕ್ಕೆ ನಾಮಪತ್ರ ಸಲ್ಲಿಸಿದರು ಚುನಾವಣೆ ಅಧಿಕಾರಿ ರಾಮು ಗೆ ನಾಮಪತ್ರ ಸಲ್ಲಿಸಿದರು ಒಟ್ಟು ಶುಕ್ರವಾರ 8ನಾಮಪತ್ರಗಳು ಬಂದಿವೆ ಶನಿವಾರ 18 ರಂದು ಕೊನೆಯ ದಿನವಾಗಿರುತ್ತದೆ ಸಹಾಯಕ ಚುನಾವಣೆ ಅಧಿಕಾರಿ ರಮೇಶ ಮುಖಂಡರಾದ ಬಿ.ನಾಗೇಂದ್ರ ಬಿ.ಸಿದ್ದಪ್ಪ ವೆಂಕಟರಮಣ ಬಿ ದೆವೇಂದ್ರ ಅರ್ ಭಾಸ್ಕರ್ ರೆಡ್ಡಿ ಭಗವಾನ್ ಅಂಜೀನೇಯಲು ಟೈಲರ್ ಶರಣ ಸೇರಿ ಅನೇಕರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 