ಬ್ಯಾಡಗಿ ರಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮನವಿ ಪತ್ರ

ಬ್ಯಾಡಗಿ ರಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮನವಿ ಪತ್ರ Request letter to provide basic facilities at Byadgi Railway Station


         ಬ್ಯಾಡಗಿ 31 : ತಾಲೂಕಾ ಕ್ರೀಡಾಂಗಣದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾವೇರ ಹಾಗೂ ಗದಗ ಸಂಸದರಾದ  ಬಸವರಾಜ ಬೊಮ್ಮಾಯಿ ದಲೀತ ಸಂಗಶ ಸಮಿತಿಯ ಪರಿವರ್ತನಾ ಸಂಘಟನೆಯ ವತಿಯಿಂದ ಬ್ಯಾಡಗಿ ರಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಂಚಾಲಕ ಚಂದ್ರಶೇಖರ ಗದಗಕರ ಮನವಿ ಪತ್ರ ಸಲ್ಲಿಸಿದರು.   

         ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ವೀರುಪಾಕ್ಷಪ್ಪ ರುದ್ರ​‍್ಪ ಬಳ್ಳಾರಿ ತಾಲೂಕಾ ಅಧ್ಯಕ್ಷರಾದ ನಿಂಗಪ್ಪ ಬಟ್ಟಲಕಟ್ಟಿ, ವಕೀಲರಾದ ಹಾಲೇಶ ಜಾದವ, ಶೇಖರಗೌಡ ಪಾಟೀಲ, ಇನ್ನ ಇತರರು ಹಾಜರಿದ್ದರು.