ಹುಲಕೋಟಿಯಲ್ಲಿ ರಾಯಣ್ಣನ ಬಲಿದಾನ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಆಚರಣೆ

ಹುಲಕೋಟಿಯಲ್ಲಿ ರಾಯಣ್ಣನ ಬಲಿದಾನ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಆಚರಣೆ  Rayanna's Martyrdom Day and Republic Day celebrations in Hulakoti

ಹುಲಕೋಟಿ  27 :  77ನೇ ಗಣರಾಜ್ಯೋತ್ಸವದ ಅಂಗವಾಗಿ ಗ್ರಾಮದ ಶ್ರೀ ಬೀರೇಶ್ವರ ಟ್ರಸ್ಟ್‌ ಕಮಿಟಿ ವತಿಯಿಂದ  ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ಅಂಗವಾಗಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. 

 ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಕರಿಯಪ್ಪ ಕೊಂಡಿಕೊಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ ರೊಳ್ಳಿ, ನಿಂಬಣ್ಣ ದುರ್ಗಣ್ಣವರ ಹಾಗೂ ಹಿರಿಯರಾದ ಮೈಲಾರ​‍್ಪ ನಿಂಬನಾಯ್ಕರ, ಮರಿಯಪ್ಪ ನಿಂಬನಾಯ್ಕರ, ರವಿ ಕವಡಕಿ, ರೇವಣಸಿದ್ದಪ್ಪ ಪೂಜಾರ, ರಾಮಣ್ಣ ಕವಳಿಕಾಯಿ, ನಾರಾಯಣಗೌಡ ಕರಿರಾಯನಗೌಡ್ರ ಕರಿಯಪ್ಪ ಸಂಕದಾಳ, ರಾಜು ಗುಡಿಸಲಮನಿ, ಗುರ​‍್ಪ ಹುಬ್ಬಳ್ಳಿ, ದೇವಪ್ಪ ಹುಬ್ಬಳ್ಳಿ, ಮೈಲಾರ​‍್ಪ ಹೊನ್ನಿನಾಯ್ಕರ, ಸಿದ್ದಪ್ಪ ಕಾವಲಿ, ಮಲ್ಲಪ್ಪ ಪೂಜಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.