ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಹಬ್ಬ

ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಹಬ್ಬ Raksha Bandhan celebration at Brahmakumari Ishwari University

 ರಾಯಬಾಗ: ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಕ್ಷಾ ಬಂಧನ ಹಬ್ಬವನ್ನು ಗುರುವಾರ ಆಚರಿಸಲಾಯಿತು. ಕೇಂದ್ರದ ಮುಖ್ಯಸ್ಥೆ ಪುಷ್ಪ ಅಕ್ಕನವರು ಕೇಂದ್ರಕ್ಕೆ ಆಗಮಿಸಿದ ಸಹೋದರರಿಗೆ ರಾಖಿ ಕಟ್ಟಿ, ಸಿಹಿ ಹಂಚಿದರು. ನಿವೃತ್ತ ಬಿಇಒ ಎಚ್‌.ಎ.ಭಜಂತ್ರಿ, ಬಿ.ಎಮ್‌.ಮಾಳಿ, ಡಿ.ಎಲ್‌.ಮಿರ್ಜೆ, ಲಗಮಣ್ಣ ಪಾಟೀಲ, ರಾಜು ತಳವಾರ ಸೇರಿ ಅನೇಕರು ಇದ್ದರು.