ರಾಜಗೋಪಾಲ ಅಡಿಗೆ ವಿಧುಶೇಖರ ಭಾರತೀ ಶ್ರೀಗಳಿಂದ ಆಶೀರ್ವಾದ

ರಾಜಗೋಪಾಲ ಅಡಿಗೆ ವಿಧುಶೇಖರ ಭಾರತೀ ಶ್ರೀಗಳಿಂದ ಆಶೀರ್ವಾದ Rajagopal Bhajan's blessings from Vidhushekar Bharati Shri

ಗೋಕರ್ಣ : ಕೆಡಿಸಿಸಿ ಬ್ಯಾಂಕಿಗೆ ಚುನಾಯಿತರಾಗಿ ಆಯ್ಕೆಯಾದ ಪ್ರಮಾಣ ಪತ್ರವನ್ನು ಶಾರದಾ ಪೀಠದ ಪೀಠಾಧಿಪತಿಯಾದ ಜಗದ್ಗುರು ವಿಧುಶೇಖರ ಭಾರತಿ ಶ್ರೀಗಳಿಗೆ ರಾಜಗೋಪಾಲ ಅಡಿ ಅವರು ನೀಡಿದರು. ಶ್ರೀಗಳು ಅದನ್ನು ಓದಿ ನಂತರ ರಾಜಗೋಪಾಲ ಅಡಿ ಅವರಿಗೆ ಆಶೀರ್ವದಿಸಿ ಪುನಃ ನೀಡಿದರು.