ಆರೋಗ್ಯ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಶಾಲೆ ಮಕ್ಕಳಿಂದ ಪಲ್ಸ್ ಪೋಲಿಯ ಲಸಿಕೆ ಜಾಥ
Pulse Polio vaccination rally by Health Department and Swami Vivekananda School children
ಕಂಪಿ 19: ಪ್ರತಿಯೊಬ್ಬ ತಾಯಂದಿರು ತಪ್ಪದೇ ಮಕ್ಕಳಿಗೆ ಪೋಲಿಯು ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯ ಗುರು ಬಡಿಗೇರ ಜಿಲಾನ್ ಹೇಳಿದರು ಪಟ್ಟಣದ ಕಂಪ್ಲಿ ಕೋಟೆಯಲ್ಲಿ ಡಿಸೆಂಬರ್ 21ರಂದು ಪಲ್ಸ್ ಪೋಲಿಯ ಲಸಿಕೆ ಹಿನ್ನಲೆಯಲ್ಲಿ ಪಟ್ಟಣದ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೋಟೆ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮೀಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯು ಲಸಿಕೆ ಜಾಥಕ್ಕೆ ಚಾಲನೆ ನೀಡಿ ನಂತರ ಮಾತನಾಡಿ ಪ್ರತಿಯೊಬ್ಬ ತಾಯಂದಿರು ಮಕ್ಕಳಿಗೆ ಲಸಿಕೆ ಹಾಕಿಸುವುದರಿಂದ ದೈಹಿಕ ಜೊತೆಗೆ ಆರೋಗ್ಯವಾಗಿರುತ್ತಾರೆ.
5ವರ್ಷ ಒಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದರು ಪ್ರಾಥಮೀಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಚಿನ್ನಬಸವರಾಜ ಮಾತನಾಡಿ ಸರ್ಕಾರ ಮಕ್ಕಳನ್ನು ಪೋಲಿಯು ಮುಕ್ತ ದೇಶವನ್ನಾಗಿ ಮಾಡಬೇಕುನ್ನುವ ಉದ್ದೇಶವಿದೆ ಪಟ್ಟಣದಲ್ಲಿ ಪೋಲಿಯೋ ಬೂತ್ಗಳನ್ನು ತರೆಯಲಾಗಿದೆ ಮಕ್ಕಳನ್ನು ಕರೆದು ಕೊಂಡು ಪೋಲಿಯ ಹಾಕಿಸುವ ಮೂಲಕ ಯಶ್ವಸಿಗೊಳಿಸಬೇಕು ಎಂದರು ಆಶಾ ಅಂಗನವಾಡಿ ಕಾರ್ಯಕರ್ತರು ಮತ್ತು ಸ್ವಾಮಿ ವಿವೇಕಾನಂದ ಶಾಲೆ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಧ್ವರ್ನಿವರ್ಧಕ ಜೊತೆಗೆ ಘೋಷಣೆ ಕೊಗುತ್ತ್ ಲಸಿಕೆ ಹಾಕಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು ಈಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ವಲೀಮ ಅಂಗನವಾಡಿ ಕಾರ್ಯಕರ್ತೆ ಶಿವಲೀಲಮ್ಮ ಶಿಕ್ಷಕಿಯರಾದ. ಶ್ವೇತಾ ವರ್ಷ್ ಮಜುಮದಾರ ಜೆ ಅಕ್ಷತಾ ಸುನೀತಾ ಗೌಸಿಯಾ ಕಾವ್ಯ ಉಮಾ ಕೊಲ್ಕರಾ ಕೆ ಜಯಶ್ರೀ ಮುಖಂಡರಾದ ವಿಶ್ವನಾಥ ಸುಮಂತ ಸೇರಿದಂತೆ ಅನೇಕರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 