ಗ್ರಾಮದಲ್ಲಿ ನಡೆದ ಜೆಜೆಎಮ್ ಕಳಪೆ ಮಟ್ಟದ ಕಾಮಗಾರಿಯ ವಿರುದ್ಧ ಆಗ್ರಹ
Protest against the poor level of JJM work done in the village
ಗ್ರಾಮದಲ್ಲಿ ನಡೆದ ಜೆಜೆಎಮ್ ಕಳಪೆ ಮಟ್ಟದ ಕಾಮಗಾರಿಯ ವಿರುದ್ಧ ಆಗ್ರಹ
ತಾಂಬಾ 06: ಗ್ರಾಮದಲ್ಲಿ ಜೆಜೆಎಮ್ ಕೆಲಸದಲ್ಲಿ ಕಳಪೆಮಟ್ಟದ ಪೈಪುಗಳನ್ನು ತಂದು ಅಳವಡಿಸುತ್ತಿದ್ದು. ಸಬಂದ್ದ ಪಟ್ಟ ಅಧಿಕಾರಿಗಳು ಕುಡಲೆ ತನಿಕೆ ಮಾಡಿ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿಗಳ ಜಿಲ್ಲಾ ಸಂಚಾಲಕರಾದ ಸುರೇಶ ನಡುಗಡ್ಡಿ ಆಗ್ರಹಿಸಿದ್ದಾರೆ.
ಈ ಕಾಮಗಾರಿ ನಡೆದು 9ತಿಂಗಳು ಗತಿಸಿದರು ಕಾಮಗಾರಿ ಪೂರ್ಣ ಗೊಂಡಿಲ್ಲ. ಎಲ್ಲ ರಸ್ತೆಗಳು ಅಗೆದು ಹಾಗೆ ಬಿಟ್ಟಿರುವದರಿಂದ ಗ್ರಾಮದಲ್ಲಿ ಚಿಕ್ಕ ಮಕ್ಕಳು ವೃದ್ದರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಈ ಗುತ್ತಿಗೆದಾರ ಅಲಕ್ಷ್ಯ ವಹಿಸಿರುವದರಿಂದ ಅನಾಹುತಗಳು ಆಗುತ್ತಿವೆ. ಈ ಗುತ್ತಿಗೆ ದಾರನ ಲೈಸನ್ಸ ಅನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಕುಡಲೆ ಸಬಂದ್ದ ಪಟ್ಟ ಅಧಿಕಾರಿಗಳು ತಾಂಬಾ ಗ್ರಾಮಕ್ಕೆ ಬೇಟಿ ನೀಡಿ ಕಾಮಗಾರಿಯನ್ನು ಪರೀಶೀಲಿಸಿ ಸುಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕೆ ವಿಳಂಬ ಮಾಡಿದರೆ ರಾಜ್ಯ ಹೇದ್ದಾರಿ 40ಬಿ ಬಂದ್ಗೋಳಿಸಿ ಉಗ್ರಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದ್ದಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 