ಒಕ್ಕಲುತನ ಹುಟ್ಟವಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ

ಒಕ್ಕಲುತನ ಹುಟ್ಟವಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ President and Vice President appointed for the birth of Okkalutana

 ಶಿಗ್ಗಾವಿ 07  : ತಾಲೂಕಿನ ಒಕ್ಕಲುತನ ಹುಟ್ಟವಳಿ ಮಾರಾಟ ಸಹಕಾರ ಸಂಘ ಬಂಕಾಪುರ ನೂತನ ಅಧ್ಯಕ್ಷರಾಗಿ ತಿಪ್ಪಣ್ಣಾ ಸಾತಣ್ಣವರ ಹಾಗೂ ಉಪಾಧ್ಯಕ್ಷರಾಗಿ ಶ್ರೀಕಾಂತ ವಾಲೀಕಾರ ಆಯ್ಕೆಯಾದವರನ್ನು ಅಭಿನಂದಿಸಿ ಗೌರವಿಸಿ ಮಾತನಾಡಿದ ಅವರು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಭಾರತ ಕೃಷಿ ಪ್ರಧಾನ ದೇಶವಾಗಿದ್ದು ದೇಶದ ಜನತೆಗೆ ಅನ್ನ ನೀಡುವ ರೈತರ ಹಿತ ಅವಶ್ಯಕ ಹೀಗಾಗಿ ರೈತರ ಏಳ್ಗೆಗೆ ಶ್ರಮಿಸಿ ಎಂದರು.  ಈ ಸಂದರ್ಭದಲ್ಲಿ ಗಂಗಾಧರ ಗೊರವರ, ಶಿವಣ್ಣ ಬಿಳೆಕುದರಿ, ಬಸನಗೌಡ ಪಾಟೀಲ, ಗಣಪತಿ ಗುಣೊಜಿ, ಮಂಜು ಸೂಕಪ್ಪನವರ, ಚಂದ್ರವ್ವ ಬಸವನಾಯ್ಕರ, ಸೋಮು ಆಜೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.