ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಪೂರ್ವಭಾವಿ ಸಬೆ
Preparatory meeting for the office bearers' selection program
ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಪೂರ್ವಭಾವಿ ಸಬೆ
ಕೊಪ್ಪಳ 07 : ಕೊಪ್ಪಳ ಜಿಲ್ಲೆಯ ಭೋವಿ ಸಮಾಜದ ಜಿಲ್ಲಾ ನೂತನ ಅಧ್ಯಕ್ಷರ, ಹಾಗೂ ನಗರ ಘಟಕ ಸೇರಿದಂತೆ ವಿವಿಧ ತಾಲೂಕಗಳ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಇದೇ ಮಾ. 09.03.2025ರಂದು ರವಿವಾರ ನಗರದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕಿನ ನಮ್ಮ ಸಮಾಜ ಮುಖಂಡರು, ಹಿರಿಯರು, ಯುವಕರು ಪ್ರತಿ ಗ್ರಾಮ, ಹೋಬಳಿ ಘಟಕ ಮತ್ತು ನಗರ ಘಟಕದ ಸಮಾಜದವರು ಬಹು ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ : ಬಸವರಾಜ ಅಗಳಕೇರಾ ಕೊಪ್ಪಳ ಮೊ.9880085391, ಹುಚ್ಚಪ್ಪ ಟಣಕನಕಲ್ ಮೊ. 9353921045, ಮುತ್ತಣ್ಣ ಭೋವಿ ಕುಕನೂರು ಮೊ.8496008948, ಪಂಪಾಪತಿ ಸೋಮನಾಳ ಕಾರಟಗಿ ಮೊ.99172714169, ಹನುಮೇಶ ಭೋವಿ ಕುಷ್ಟಗಿ ಮೊ. 8310271885, ಹುಲಗೇಶ ಬಂಡಿ ಗಂಗಾವತಿ ಮೊ. 7676807235, ಭೋಜಪ್ಪ ಭೋವಿ ಕನಕಗಿರಿ ಮೊ.9611765768, ಗಣೇಶ ಮುಧೋಳ ಯಲಬುರ್ಗಾ ಮೊ.8548094321, ನಾಗರಾಜ ಭೋವಿ ಕುಷ್ಟಗಿ ಮೊ.8618651594, ಮಂಜುನಾಥ ಬೈರವಾಡಗಿ ಕೊಪ್ಪಳ ಮೊ. 9980581810 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 