ಇರ್ಾನ ಶಿಲೇದಾರರಿಗೆ ಪಿಎಚ್ ಡಿ ಪ್ರಧಾನ
PhD is important for Iranian stonemasons
ಇರ್ಾನ ಶಿಲೇದಾರರಿಗೆ ಪಿಎಚ್ ಡಿ ಪ್ರಧಾನ
ಬೆಳಗಾವಿ 11: ಇರ್ಾನ ಮಮ್ಮದಗೌಡ ಶಿಲೇದಾರ ಅವರು ರಾಧಾಗೋವಿಂದ ವಿಶ್ವವಿದ್ಯಾಲಯಕ್ಕೆ ಆಂಗ್ಲಬಾಷಾ ವಿಷಯದಲ್ಲಿ ಸಲ್ಲಿಸಿದ "ನೆಗೊಸಿಯೆಟಿಂಗ್ ಜೆಂಡರ ???ಂಡ ಪಾವರ ಇನ್ ಅರುಂಧತಿರಾಯ್ ನಾವೇಲ" (ಓಇಉಓಖಿಋಖಿಋಉ ಉಇಓಆಇಖ ಂಓಆ ಕಓಘಇಖ ಋ ಂಖಗಓಆಊಂಖಿಋ ಖಓಙ’ಖ ಓಓಗಿಇಐಖ )ಅರುಂಧತಿರಾಯ್ ಅವರ ಕಾದಂಬರಿಗಳಲ್ಲಿ ಲಿಂಗ ಮತ್ತು ಶಕ್ತಿಯ ಮಾತು ಕಥೆ ಎಂಬ ವಿಷಯಕ್ಕೆ ಪಿಎಚ್.ಡಿ ಪ್ರದಾನ ಮಾಡಿದೆ.
ಪ್ರಸ್ತುತ ಬೆಳಗಾವಿಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಂಜುಮನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಂಗ್ಲಬಾಷಾ ಉಪನ್ಯಾಸಕರಾದ ಇವರಿಗೆ ರಾಧಾಗೋವಿಂದ ವಿಶ್ವವಿದ್ಯಾಲಯದ ಆಂಗ್ಲ ಬಾಷಾವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನರೀಂದರ್ ಕುಮಾರ ಸೈನಿಯವರು ಮಾರ್ಗದರ್ಶನ ಮಾಡಿದರು.
ಇವರಿಗೆ ಅಂಜುಮನ್-ಎ-ಇಸ್ಲಾಂಸಂಸ್ಥೆಯಅಧ್ಯಕ್ಷರಾದ ಆಸೀಪ್(ರಾಜು) ಶೇಠ, ಹಾಲಿಶಾಸಕರು ಬೆಳಗಾವಿ ಉತ್ತರ,ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯರು, ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 